#Gudibande development projects
Explore tagged Tumblr posts
balu88r-blog · 1 month ago
Text
Local News : ಗಂಟೆಗಟ್ಟಲೇ ಪೂಜೆ ಮಾಡುವುದು ಬೇಡ, 5 ನಿಮಿಷ ದೇವರನ್ನು ಸ್ಮರಿಸಿದರೇ ದೇವರು ಒಲಿಯುತ್ತಾನೆ: ಸುಬ್ಬಾರೆಡ್ಡಿ
Local News – ಪ್ರತಿಯೊಬ್ಬರೂ ದೇವರನ್ನು ಪೂಜೆ ಮಾಡುತ್ತಾರೆ. ಆದರೆ ಗಂಟೆ ಗಂಟ್ಟಲೇ ಪೂಜೆ ಮಾಡುವುದಕ್ಕಿಂದ 5 ನಿಮಿಷ ದೇವರನ್ನು ಸ್ಮರಿಸಿದರೇ ದೇವರು ಒಲಿಯುತ್ತಾನೆ. ಈ ನಿಟ್ಟಿನಲ್ಲಿ ಮನಸಾರೆ ದೇವರನ್ನು ಪೂಜಿಸಬೇಕೆಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸುರಸದ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಗುಡಿಬಂಡೆ  ಶ್ರೀಮಾತಾ ಗಾಯತ್ರಿ ಸೇವಾ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡ ಸರ್ವಧರ್ಮ ಸಮನ್ವಯ ಗಾಯತ್ರಿ ವಿಶ್ವಧ್ಯಾನ ಮಂದಿರ ಸಮ್ಮುಚ್ಚಯ ಹಾಗೂ…
0 notes
balu88r-blog · 3 months ago
Text
G V Sriramreddy - ಗುಡಿಬಂಡೆಯಲ್ಲಿ ದಿವಂಗತ ಶ್ರೀರಾಮರೆಡ್ಡಿಯವರ ಸ್ಮರಣೆ: ಅಭಿವೃದ್ಧಿ ಕಾರ್ಯಗಳು ಎಂದಿಗೂ ಶಾಶ್ವತ
G V Sriramreddy – ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರೂ, ಅಭಿವೃದ್ಧಿಯ ಹರಿಕಾರರೂ ಆಗಿದ್ದ ದಿವಂಗತ ಜಿ.ವಿ.ಶ್ರೀರಾಮರೆಡ್ಡಿಯವರ ಮೂರನೇ ವರ್ಷದ ಶ್ರದ್ಧಾಂಜಲಿ ಸಭೆಯು ಗುಡಿಬಂಡೆಯಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಸಿಪಿಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಜಯರಾಮರೆಡ್ಡಿಯವರು ಶ್ರೀರಾಮರೆಡ್ಡಿಯವರ ಅಭಿವೃದ್ಧಿ ಕೆಲಸಗಳನ್ನು ಸ್ಮರಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಮುಖ್ಯರ��್ತೆಯಲ್ಲಿ ನಡೆದ ಈ ಸಭೆಯಲ್ಲಿ ಮಾತನಾಡಿದ…
0 notes