#Subbareddy speech
Explore tagged Tumblr posts
balu88r-blog · 1 month ago
Text
Local News : ಗಂಟೆಗಟ್ಟಲೇ ಪೂಜೆ ಮಾಡುವುದು ಬೇಡ, 5 ನಿಮಿಷ ದೇವರನ್ನು ಸ್ಮರಿಸಿದರೇ ದೇವರು ಒಲಿಯುತ್ತಾನೆ: ಸುಬ್ಬಾರೆಡ್ಡಿ
Local News – ಪ್ರತಿಯೊಬ್ಬರೂ ದೇವರನ್ನು ಪೂಜೆ ಮಾಡುತ್ತಾರೆ. ಆದರೆ ಗಂಟೆ ಗಂಟ್ಟಲೇ ಪೂಜೆ ಮಾಡುವುದಕ್ಕಿಂದ 5 ನಿಮಿಷ ದೇವರನ್ನು ಸ್ಮರಿಸಿದರೇ ದೇವರು ಒಲಿಯುತ್ತಾನೆ. ಈ ನಿಟ್ಟಿನಲ್ಲಿ ಮನಸಾರೆ ದೇವರನ್ನು ಪೂಜಿಸಬೇಕೆಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸುರಸದ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಗುಡಿಬಂಡೆ  ಶ್ರೀಮಾತಾ ಗಾಯತ್ರಿ ಸೇವಾ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡ ಸರ್ವಧರ್ಮ ಸಮನ್ವಯ ಗಾಯತ್ರಿ ವಿಶ್ವಧ್ಯಾನ ಮಂದಿರ ಸಮ್ಮುಚ್ಚಯ ಹಾಗೂ…
0 notes
balu88r-blog · 3 months ago
Text
Bagepalli : ಶಿಕ್ಷಣದಿಂದಲೇ ಸಮುದಾಯಗಳ ಅಭಿವೃದ್ಧಿ ಸಾಧ್ಯ ಎಂದ ಶಾಸಕ ಸುಬ್ಬಾರೆಡ್ಡಿ...!
Bagepalli – ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು, ಶಿಕ್ಷಣವು ಯಾವುದೇ ಸಮುದಾಯದ ಅಭಿವೃದ್ಧಿಗೆ ಅತ್ಯಂತ ಮುಖ್ಯವಾದ ಅಂಶ ಎಂದು ಪ್ರತಿಪಾದಿಸಿದರು. ಡಾ. ಅಂಬೇಡ್ಕರ್ ಅವರ ಆಶಯದಂತೆ, ತಮ್ಮ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ಅವರು ತಿಳಿಸಿದರು. ಬಾಗೇಪಲ್ಲಿ…
0 notes
balu88r-blog · 4 months ago
Text
Ramzan : ಎಲ್ಲಾ ಧರ್ಮದವರು ಸಹೋದರರಂತೆ ಇರಬೇಕು, ಕೋಮು ಸೌಹಾರ್ದತೆಯ ಸಂದೇಶ ಸಾರಬೇಕು: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ
Ramzan – ಭಾರತ ದೇಶವು ವೈವಿಧ್ಯತೆಯ ಸಂಕೇತವಾಗಿದ್ದು, ಇಲ್ಲಿ ಎಲ್ಲಾ ಧರ್ಮೀಯರು ಅಣ್ಣ ತಮ್ಮಂದಿರಂತೆ ಸೌಹಾರ್ದತೆಯಿಂದ ಜೀವಿಸಿ, ಕೋಮು ಸೌಹಾರ್ದತೆಯನ್ನು ಎತ್ತಿ ಹಿಡಿಯುವ ಮೂಲಕ ಸುಖಮಯ ಮತ್ತು ಶಾಂತಿಯುತ ಜೀವನ ನಡೆಸಬೇಕೆಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು. ಗುಡಿಬಂಡೆ ಪಟ್ಟಣದ ಷಾದಿ ಮಹಲ್‌ನಲ್ಲಿ ರಂಜಾನ್ ಹಬ್ಬದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಸಾಮಾಜಿಕ ಜಾಲದಲ್ಲಿ ಧರ್ಮ, ಜಾತಿ ಮತ್ತು…
0 notes