Don't wanna be here? Send us removal request.
Text
ಕೊನೆಗೂ ಕನ್ನಡಿಗರ ಮುಂದೆ ಮಂಡಿಯೂರಿದ ಕೊಲೆಗಾರ ಕಟ್ಟಪ್ಪ..!
ಕೊನೆಗೂ ಕನ್ನಡಿಗರ ಮುಂದೆ ಮಂಡಿಯೂರಿದ ಕೊಲೆಗಾರ ಕಟ್ಟಪ್ಪ..!
ಕೊಲೆ ಮಾಡಿದ ಕಾರಣ ತಿಳಿಯಲು ಇಡೀ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ಆದರೆ ಕಾರಣ ಗೊತ್ತಾಗುವ ಮೊದಲೇ ಕೊಲೆಗಾರ ಕಟ್ಟಪ್ಪ ಕನ್ನಡಿಗರ ಮುಂದೆ ಮಂಡಿಯೂರಿ ತಪ್ಪಾಯ್ತು ಎಂದು ಕ್ಷಮಾಪಣೆ ಕೇಳಿಕೊಂಡಿದ್ದಾರೆ.. ಇದೆಲ್ಲಾ ನಡೆಯಲು ಬರೋಬ್ಬರಿ 9 ವರ್ಷಗಳೇ ಸವೆದು ಹೋಗಿವೆ.. ಆದ್ರೆ ಇದೀಗ ಕನ್ನಡಿಗರು ಸಿಡಿದ್ದೆದ್ದ ಕಾರಣಕ್ಕೆ ಕಟ್ಟಪ್ಪನಿಗೆ ಶಿಕ್ಷೆಯಾಗಿದೆ.. ಭಾಷಾಭಿನದಲ್ಲಿ ಮಾತನಾಡಿದ್ದಕ್ಕೆ ಇದೀಗ ಕ್ಷಮಾಪಣೆ ಕೇಳಿದ್ದಾರೆ. ಇದೆಲ್ಲಾ ಏನು..? ಅಪರಾಧ ಯಾವುದು ಅಂತ ಚಿಂತೆ ಮಾಡ್ತಿದ್ದೀರಾ..?…
View On WordPress
0 notes
Text
ಬಾಹುಬಲಿ ಕೊಂದ ಕಟ್ಟಪ್ಪನಿಗೆ ಸೆನ್ಸಾರ್ ಮಂಡಳಿ ಏನಂತು..?
ಬಾಹುಬಲಿ ಕೊಂದ ಕಟ್ಟಪ್ಪನಿಗೆ ಸೆನ್ಸಾರ್ ಮಂಡಳಿ ಏನಂತು..?
ಬಾಹುಬಲಿ ಸಿನಿಮಾ ಮೊದಲ ಭಾಗದ ನೋಡಿದವರು ಇಷ್ಟು ದಿನ ತಲೆಗೆ ಹುಳ ಬಿಟ್ಟುಕೊಂಡಿದ್ದು ಅಂದ್ರೆ ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ಅಂತಾ..? 2015ರಲ್ಲಿ ಸಿನಿಮಾ ರಿಲೀಸ್ ಆದಾಗ ಎಲ್ಲರ ಬಾಯಲ್ಲೂ ಒಂದೇ ಪ್ರಶ್ನೆ..? ಇದು ಕೆಲವು ದಿನಗಳ ಕಾಲ ಫೇಸ್ಬುಕ್, ವಾಟ್ಸಪ್ನಲ್ಲಿ ಜೋಕ್ ಆಗಿ ಕೂಡ ಹರಿದಡಿತ್ತು.. ಇದೀಗ ಮತ್ತೆ ಅದೇ ವಿಚಾರ ಚರ್ಚೆ ಆಗ್ತಿದೆ.. ಏಪ್ರಿಲ್ 28ಕ್ಕೆ ರಿಲೀಸ್ ಆಗಲು ರೆಡಿಯಾಗಿರುವ ಬಾಹುಬಲಿ ಪಾರ್ಟ್ ಟು ಸಿನಿಮಾವನ್ನು ಸೆನ್ಸಾರ್ ಬೋರ್ಡ್ಗೆ ಕಳುಹಿಸಲಾಗಿತ್ತು.. ಸಿನಿಮಾ…
View On WordPress
0 notes
Text
ಬಾಹುಬಲಿ ತೋಳು ಬಳಸುವ ಸುಂದರಿ ಯಾರು..?
ಬಾಹುಬಲಿ ತೋಳು ಬಳಸುವ ಸುಂದರಿ ಯಾರು..?
ತೆಲುಗಿನ ಸೂಪರ್ ಹಿಟ್ ಮೂವಿ ಬಾಹುಬಲಿ 2 ಸಿನಿಮಾ ಇದೇ ತಿಂಗಳ 28ರಂದು ತೆರೆಗೆ ಬರಲು ಸಿದ್ಧವಾಗಿದೆ. ಕನ್ನಡಿಗರನ್ನು ಅವಮಾನ ಮಾಡಿದ್ದಾರೆ, ಹಾಗೆ ಹೀಗೆ ಅಂತೆಲ್ಲಾ ಸಾಕಷ್ಟು ವಿವಾದ ಹೊತ್ತುಕೊಂಡಿರುವ ಸಿನಿಮಾದ ಇಂಟರೆಸ್ಟಿಂಗ್ ಸ್ಟೋರಿ ನಾವು ಹೇಳ್ತೀವಿ ನೋಡಿ.
ಬಾಹುಬಲಿ ಪಾತ್ರ ನಿರ್ವಹಿಸಿರುವ ಟಾಲಿವುಡ್ನ ಮೋಸ್ಟ್ ಎಲಿಜ��ಬಲ್ ಬ್ಯಾಚುಲರ್ ಪ್ರಬಾಸ್ಗೆ ಹುಡುಗೀರ ಕಾಟ ಜಾಸ್ತಿಯಾಗಿದೆಯಂತೆ. ಅದೂ ಕೂಡ ಬಾಹುಬಲಿ ಸಿನಿಮಾ ಬಿಡುಗಡೆ ಆದ್ಮೇಲಂತೂ ಎಲ್ಲೋದ್ರು ಹುಡುಗೀರು ಹಿಂದೆ ಬೀಳ್ತಿದ್ದಾರೆ.…
View On WordPress
0 notes
Photo

ಯುಗಾದಿ `ಚೌಕ’ಬಾರ ಆಡಿದ ಕುಳ್ಳ ಏನ್ಮಾಡ್ತಿದ್ದಾನೆ ಗೊತ್ತಾ..? ದ್ವಾರಕೀಶ್ ಕನ್ನಡ ಸಿನಿಮಾ ಕಂಡ ಅದ್ಬುತ ನಟ, ನಿರ್ದೇಶಕ, ನಿರ್ಮಾಪಕ ಅನ್ನೊದ್ರಲ್ಲಿ ಯಾವುದೇ ಸಂಶಯವಿಲ್ಲ.. ಕನ್ನಡ ಸಿನಿಮಾ ರಂಗ ಇನ್ನೂ ಬಾಲ್ಯಾವಸ್ಥೆಯಲ್ಲಿ ಇದ್ದಾಗಲೇ ಅತ್ಯದ್ಬುತ ಚಿತ್ರಗಳನ್ನು ಜನರಿಗೆ ಉಣಬಡಿಸಿದ ಖ್ಯಾತಿ ದ್ವಾರಕೀಶ್ ಅವರಿಗೆ ಸಲ್ಲುತ್ತೆ.. ಅದೇ ರೀತಿ ಪ್ರಯೋಗತ್ಮಕ ಸಿನಿಮಾ ನಿರ್ಮಾಣಕ್ಕೆ ಕೈಹಾಕಿ ಚಿತ್ರರಂಗದಲ್ಲಿ ಕೈಸುಟ್ಟುಕೊಂಡಿರುವ ವ್ಯಕ್ತಿ ಅಂದ್ರೆ ಅದು ಕರುನಾಡಿನ ಕುಳ್ಳ. ಈಗ ಯಾಕಪ್ಪ ದ್ವಾರಕೀಶ್ ಬಗ್ಗೆ ಪೀಠಿಕೆ ಹಾಕ್ತಿದ್ದಾರೆ ಅನ್ಕೊಂಡ್ರಾ..? ವಿಷಯ ಇದೆ.. ಅದೇನಪ್ಪ ಅಂದ್ರೆ ದ್ವಾರಕೀಶ್ ನಿರ್ಮಾಣದ 50ನೇ ಸಿನಿಮಾ ಚೌಕ 100ನೇ ದಿನದತ್ತ ಮುನ್ನುಗ್ಗುತ್ತಿದೆ.. ವಿಭಿನ್ನ ಕಥಾ ಹಂದರ ಹೊಂದಿರುವ ಚೌಕ ಸಿನಿಮಾ ಯಶಸ್ಸಿನತ್ತ ಸಾಗುತ್ತಿದ್ದರೆ ದ್ವಾರಕೀಶ್ ಸಂತೋಷದಲ್ಲಿ ಮೈಮರೆತಿಲ್ಲ.. ಮತ್ತೊಂದು ಸಿನಿಮಾ ಮಾಡುವ ಉಮೇದಿನಲ್ಲಿದ್ದಾರೆ. ಈ ಸಿನಿಮಾ `ಪ್ರಚಂಡ ಕುಳ್ಳ'ನ ಅಡ್ಡದಿಂದ ಬರುತ್ತಿರುವ ಮತ್ತೊಂದು ಕಾಮಿಡಿ ಚಿತ್ರ. ದ್ವಾರಕೀಶ್ ಬ್ಯಾನರ್ನ 51ನೇ ಚಿತ್ರಕ್ಕೆ ನಾಯಕನಾಗಿ ಬರುತ್ತಿರೋದು ನಮ್ಮೂರಿನ ಅಧ್ಯಕ್ಷರು. ರ್ಯಾಂಬೋ ಸ್ಟಾರ್ ಆಗಿರುವ ಶರಣ್.. ಜೊತೆಗೆ ತನ್ನ ವಿಶೇಷ ಅಭಿನಯದ ಮೂಲಕ ಜ ರನ್ನು ನಗಿಸುವ ಸಾಮಥ್ರ್ಯವಿರುವ ದ್ವಾರಕೀಶ್ ಕೂಡ ಬಣ್ಣ ಹಚ್ಚಿದ್ರೆ ನಗೆಹಬ್ಬ ಆಗೋದ್ರಲ್ಲಿ ಅನುಮಾನವಿಲ್ಲ.. ಆದ್ರೆ ಈ ನಗೆ ಜಾತ್ರೆಗೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ. ನಿರ್ದೇಶಕರು ಯಾರು ಅನ್ನೋದು ಕೂಡ ಇನ್ನೂ ನಿಕ್ಕಿಯಾಗಿಲ್ಲ..
0 notes
Text
ಶಿವಣ್ಣ ಮೊದಲಿಂದಲೂ ಅಷ್ಟೇ. ಎಲ್ಲಕ್ಕೂ ಸೈ ಅನ್ನೋರು. ಆಗುವುದಿಲ್ಲ ಅನ್ನೋದು ಅವರ ಸ್ವಭಾವವೇ ಅಲ್ಲ. ಹಾಗಾಗಿಯೇ ಅವರನ್ನು ನಿರ್ಮಾಪಕರ ನಟ ಎಂದೇ ಕರೆಯುತ್ತಾರೆ. ಅದಕ್ಕೆ ಮತ್ತೊಂದು ಪುರಾವೆ ಸಿಕ್ಕಿದೆ. ಟಗರು ಸಿನಿಮಾದ ಸೆಟ್ ನಲ್ಲಿ ನಡೆದ ಈ ಘಟನೆ ಏನು ಅಂತ ತಿಳಿದರೆ ನೀವೂ ಥ್ರಿಲ್ ಆಗುತ್ತೀರಿ.
ದುನಿಯಾ ಸೂರಿ ನಿರ್ದೇಶನದ ಟಗರು ಸಿನಿಮಾ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಧನಂಜಯ, ವಶಿಷ್ಟ ಸಿಂಹ ವಿಲನ್ ಗಳಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಆ್ಯಕ್ಷನ್ ಗಳದೇ ರಾಜ್ಯಭಾರ. ಶಿವಣ್ಣ ಇಲ್ಲಿ ಸೂಪರ್ ಕಾಪ್ ಆಗಿ ನಟಿಸುತ್ತಿರುವುದರಿಂದ ರೌಡಿಗಳನ್ನು ಬೆನ್ನಟ್ಟಿ ಚರ್ಮ ಸುಲಿಯುವ ಕೆಲಸ ಮಾಡಲೇಬೇಕು.
ಅವತ್ತು ಇದ್ದಿದ್ದು ಜಾತ್ರೆಯಲ್ಲಿ ಫೈಟಿಂಗ್ ಸೀನು. ಜಾತ್ರೆಯ ನಂತರ ಫೈಟಿಂಗ್ ನಡೆಯುತ್ತದೆ. ಆ ಫೈಟಿಂಗ್ ನಲ್ಲಿ ಶಿವಣ್ಣ ಟಿಪ್ಪರ್ ಓಡಿಸಿಕೊಂಡು ಬರಬೇಕು. ಅಷ್ಟೇ ಅಲ್ಲ, ಎರಡೇ ಚಕ್ರದಲ್ಲಿ ಟಿಪ್ಪರ್ ಓಡಿಸುವ ಸಾಹಸವನ್ನೂ ಮಾಡಬೇಕು. ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ರೆಡಿಯಾಗಿದ್ದರು. ಆದರೆ ಶಿವಣ್ಣ ಟಿಪ್ಪರ್ ನಲ್ಲಿ ವ್ಹೀಲಿಂಗ್ ಮಾಡುತ್ತಾರೋ ಇಲ್ಲವೋ ಅನ್ನುವುದು ಗೊತ್ತಿಲ್ಲ. ಅನುಮಾನದಿಂದಲೇ ಕೇಳಿದರೆ ಶಿವಣ್ಣ ಥಟ್ ಅಂತ ಸಿದ್ಧರಾಗಿದ್ದಾರೆ. ಹೇಳಿದ್ದಷ್ಟೇ ಅಲ್ಲ ಟಿಪ್ಪರ್ ಓಡಿಸಿದ್ದಾರೆ. ವ್ಹೀಲಿಂಗ್ ಮಾಡಿದ್ದಾರೆ. ಅದನ್ನು ನೋಡಿ ಅಲ್ಲಿದ್ದವರೆಲ್ಲಾ ಫುಲ್ ಖುಷ್.
#gallery-0-4 { margin: auto; } #gallery-0-4 .gallery-item { float: left; margin-top: 10px; text-align: center; width: 33%; } #gallery-0-4 img { border: 2px solid #cfcfcf; } #gallery-0-4 .gallery-caption { margin-left: 0; } /* see gallery_shortcode() in wp-includes/media.php */
ಶಿವರಾಜ್ಕುಮಾರ್ ಟಗರು ಚಿತ್ರದಲ್ಲಿ ಟಿಪ್ಪರ್ ಸಾಹಸ
ಇಂಟರೆಸ್ಟಿಂಗ್ ಅಂದ್ರೆ ಶಿವಣ್ಣ ಮೊದಲಿಂದಲೂ ಮಾಸ್ಟರ್ ಡ್ರೈವರ್. ಮಾರುತಿ ಸುಝುಕಿ ಮೊತ್ತ ಮೊದಲ ಕಾರು ಬಿಡುಗಡೆ ಮಾಡಿ��ಾಗ ಅದನ್ನು ಡ್ರೈವರ್ ಮಾಡಿದ ಕೆಲವೇ ಕೆಲವು ಮಂದಿಯಲ್ಲಿ ಶಿವರಾಜ್ ಕುಮಾರ್ ಕೂಡ ಒಬ್ಬರಂತೆ. ಅದೇನೇ ಇರಲಿ ಶಿವಣ್ಣನ ಈ ಟಿಪ್ಪರ್ ಸಾಹಸವನ್ನು ಮೆಚ್ಚಲೇಬೇಕು.
ಟಿಪ್ಪರ್'ನಲ್ಲಿ ವ್ಹೀಲಿಂಗ್ ಮಾಡಿದ ಸಾಹಸಿ ಶಿವಣ್ಣ Photos Shivarajkumar stunts in Tagaru Movie ಶಿವಣ್ಣ ಮೊದಲಿಂದಲೂ ಅಷ್ಟೇ. ಎಲ್ಲಕ್ಕೂ ಸೈ ಅನ್ನೋರು. ಆಗುವುದಿಲ್ಲ ಅನ್ನೋದು ಅವರ ಸ್ವಭಾವವೇ ಅಲ್ಲ. ಹಾಗಾಗಿಯೇ ಅವರನ್ನು ನಿರ್ಮಾಪಕರ ನಟ ಎಂದೇ ಕರೆಯುತ್ತಾರೆ. ಅದಕ್ಕೆ ಮತ್ತೊಂದು ಪುರಾವೆ ಸಿಕ್ಕಿದೆ. ಟಗರು ಸಿನಿಮಾದ ಸೆಟ್ ನಲ್ಲಿ ನಡೆದ ಈ ಘಟನೆ ಏನು ಅಂತ ತಿಳಿದರೆ ನೀವೂ ಥ್ರಿಲ್ ಆಗುತ್ತೀರಿ. ದುನಿಯಾ ಸೂರಿ ನಿರ್ದೇಶನದ ಟಗರು ಸಿನಿಮಾ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಧನಂಜಯ, ವಶಿಷ್ಟ ಸಿಂಹ ವಿಲನ್ ಗಳಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಆ್ಯಕ್ಷನ್ ಗಳದೇ ರಾಜ್ಯಭಾರ. ಶಿವಣ್ಣ ಇಲ್ಲಿ ಸೂಪರ್ ಕಾಪ್ ಆಗಿ ನಟಿಸುತ್ತಿರುವುದರಿಂದ ರೌಡಿಗಳನ್ನು ಬೆನ್ನಟ್ಟಿ ಚರ್ಮ ಸುಲಿಯುವ ಕೆಲಸ ಮಾಡಲೇಬೇಕು. ಅವತ್ತು ಇದ್ದಿದ್ದು ಜಾತ್ರೆಯಲ್ಲಿ ಫೈಟಿಂಗ್ ಸೀನು. ಜಾತ್ರೆಯ ನಂತರ ಫೈಟಿಂಗ್ ನಡೆಯುತ್ತದೆ. ಆ ಫೈಟಿಂಗ್ ನಲ್ಲಿ ಶಿವಣ್ಣ ಟಿಪ್ಪರ್ ಓಡಿಸಿಕೊಂಡು ಬರಬೇಕು. ಅಷ್ಟೇ ಅಲ್ಲ, ಎರಡೇ ಚಕ್ರದಲ್ಲಿ ಟಿಪ್ಪರ್ ಓಡಿಸುವ ಸಾಹಸವನ್ನೂ ಮಾಡಬೇಕು. ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ರೆಡಿಯಾಗಿದ್ದರು. ಆದರೆ ಶಿವಣ್ಣ ಟಿಪ್ಪರ್ ನಲ್ಲಿ ವ್ಹೀಲಿಂಗ್ ಮಾಡುತ್ತಾರೋ ಇಲ್ಲವೋ ಅನ್ನುವುದು ಗೊತ್ತಿಲ್ಲ. ಅನುಮಾನದಿಂದಲೇ ಕೇಳಿದರೆ ಶಿವಣ್ಣ ಥಟ್ ಅಂತ ಸಿದ್ಧರಾಗಿದ್ದಾರೆ. ಹೇಳಿದ್ದಷ್ಟೇ ಅಲ್ಲ ಟಿಪ್ಪರ್ ಓಡಿಸಿದ್ದಾರೆ. ವ್ಹೀಲಿಂಗ್ ಮಾಡಿದ್ದಾರೆ. ಅದನ್ನು ನೋಡಿ ಅಲ್ಲಿದ್ದವರೆಲ್ಲಾ ಫುಲ್ ಖುಷ್. ಇಂಟರೆಸ್ಟಿಂಗ್ ಅಂದ್ರೆ ಶಿವಣ್ಣ ಮೊದಲಿಂದಲೂ ಮಾಸ್ಟರ್ ಡ್ರೈವರ್. ಮಾರುತಿ ಸುಝುಕಿ ಮೊತ್ತ ಮೊದಲ ಕಾರು ಬಿಡುಗಡೆ ಮಾಡಿದಾಗ ಅದನ್ನು ಡ್ರೈವರ್ ಮಾಡಿದ ಕೆಲವೇ ಕೆಲವು ಮಂದಿಯಲ್ಲಿ ಶಿವರಾಜ್ ಕುಮಾರ್ ಕೂಡ ಒಬ್ಬರಂತೆ. ಅದೇನೇ ಇರಲಿ ಶಿವಣ್ಣನ ಈ ಟಿಪ್ಪರ್ ಸಾಹಸವನ್ನು ಮೆಚ್ಚಲೇಬೇಕು.
0 notes
Text
ನಿಧಿ ಸುಬ್ಬಯ್ಯ ಅಮೆರಿಕಾ ಡೈರಿ
ಒಂದು ಕಾಲದಲ್ಲಿ ನಿಧಿ ಸುಬ್ಬಯ್ಯ ಕನ್ನಡ ಚಿತ್ರರಂಗದಲ್ಲಿ ಮಿಂಚು ಹರಿಸಿದ ನಟಿ. ಆಮೇಲಾಮೇಲೆ ಗುಡುಗು ಕಮ್ಮಿಯಾಗಿ ಮಿಂಚೂ ಕಮ್ಮಿಯಾಯಿತು. ನಿಧಿ ತನ್ನ ಅದೃಷ್ಟವನ್ನು ಹುಡುಕುತ್ತಾ ಬಾಲಿವುಡ್ಡಿಗೆ ಹೋದರು. ಬಾಲಿವುಡ್ಡಲ್ಲಿ ಪ್ರತಿಭೆಯನ್ನು ತೋರಿಸುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಅದಕ್ಕೆ ಶ್ರಮ ಮತ್ತು ತಾಳ್ಮೆ ಅವಶ್ಯ. ನಿಧಿಗೆ ಶ್ರಮ ಪಡುವ ಮತ್ತು ತಾಳ್ಮೆಯಿಂದ ಕಾಯುವ ಮನಸ್ಸಿತ್ತು. ಹಾಗಾಗಿ ಅಲ್ಲೊಂದು ಇಲ್ಲೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದರು.
ಸದ್ಯ ಅವರ ಹೊಸ ಸಿನಿಮಾದ ಟ್ರೇಲರ್ ರೆಡಿಯಾಗಿದೆ. ಆ ಸಿನಿಮಾಗ ಹೆಸರು ರಾಬ್ತಾ ಅಂತ. ಸುಶಾಂತ್ ಸಿಂಗ್ ರಜಪೂತ್ ಮತ್ತು ಕೃತಿ ಸನೋನ್ ಮುಖ್ಯ ಪಾತ್ರದಲ್ಲಿರುವ ಈ ಸಿನಿಮಾ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದೆ. ಹಾಗಾಗಿ ಇವತ್ತು ಬಿಡುಗಡೆಯಾದ ಟ್ರೇಲರ್ ಕೂಡ ಸದ್ದು ಮಾಡುತ್ತಿದೆ. ಪರಿಸ್ಥಿತಿ ಹೀಗಿರುವಾಗ ನಿಧಿ ಸುಬ್ಬಯ್ಯ ಎಲ್ಲಿದ್ದಾರೆ ಅನ್ನುವ ಕುತೂಹಲಕಾರಿ ಸಂಗತಿಯೇ.
ಇತ್ತೀಚೆಗೆ ಮದುವೆಯಾಗಿರುವ ನಿಧಿ ಸದ್ಯಕ್ಕೆ ಸಿನಿಮಾ ರಂಗದಿಂದ ಸ್ವಲ್ಪ ದೂರವಾಗಿಯೇ ಇದ್ದಾರೆ. ರಾಜ್ಯ ರಾಜ್ಯ ದೇಶ ದೇಶ ಸುತ್ತುತ್ತಾ ಆರಾಮಾಗಿದ್ದಾರೆ. ಪ್ರಸ್ತುತ ಅವರು ಇರೋದು ಅಮೆರಿಕಾ ಫ್ಲೋರಿಡಾದ ಮಿಯಾಮಿ ಬೀಚಿನ ಆಸುಪಾಸಿನಲ್ಲಿ. ಬೀಚಿನಲ್ಲಿ ಕುಣಿದಾಡುತ್ತಾ, ಸಂಜೆ ಹೊತ್ತು ಪಾರ್ಟಿ ಮಾಡುತ್ತಾ ಹ್ಯಾಪಿಯಾಗಿದ್ದಾರೆ. ಅವರ ಅಮೆರಿಕಾ ಡೈರಿಯ ಫೋಟೋಗಳು ಇಲ್ಲಿವೆ.
This slideshow requires JavaScript.
ನಿಧಿ ಸುಬ್ಬಯ್ಯರನ್ನು ನೋಡಿದರೆ ಶಾಕ್ ಆಗುತ್ತೀರಿ… ನಿಧಿ ಸುಬ್ಬಯ್ಯ ಅಮೆರಿಕಾ ಡೈರಿ ಒಂದು ಕಾಲದಲ್ಲಿ ನಿಧಿ ಸುಬ್ಬಯ್ಯ ಕನ್ನಡ ಚಿತ್ರರಂಗದಲ್ಲಿ ಮಿಂಚು ಹರಿಸಿದ ನಟಿ. ಆಮೇಲಾಮೇಲೆ ಗುಡುಗು ಕಮ್ಮಿಯಾಗಿ ಮಿಂಚೂ ಕಮ್ಮಿಯಾಯಿತು. ನಿಧಿ ತನ್ನ ಅದೃಷ್ಟವನ್ನು ಹುಡುಕುತ್ತಾ ಬಾಲಿವುಡ್ಡಿಗೆ ಹೋದರು. ಬಾಲಿವುಡ್ಡಲ್ಲಿ ಪ್ರತಿಭೆಯನ್ನು ತೋರಿಸುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಅದಕ್ಕೆ ಶ್ರಮ ಮತ್ತು ತಾಳ್ಮೆ ಅವಶ್ಯ. ನಿಧಿಗೆ ಶ್ರಮ ಪಡುವ ಮತ್ತು ತಾಳ್ಮೆಯಿಂದ ಕಾಯುವ ಮನಸ್ಸಿತ್ತು. ಹಾಗಾಗಿ ಅಲ್ಲೊಂದು ಇಲ್ಲೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದರು. ಸದ್ಯ ಅವರ ಹೊಸ ಸಿನಿಮಾದ ಟ್ರೇಲರ್ ರೆಡಿಯಾಗಿದೆ. ಆ ಸಿನಿಮಾಗ ಹೆಸರು ರಾಬ್ತಾ ಅಂತ. ಸುಶಾಂತ್ ಸಿಂಗ್ ರಜಪೂತ್ ಮತ್ತು ಕೃತಿ ಸನೋನ್ ಮುಖ್ಯ ಪಾತ್ರದಲ್ಲಿರುವ ಈ ಸಿನಿಮಾ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದೆ. ಹಾಗಾಗಿ ಇವತ್ತು ಬಿಡುಗಡೆಯಾದ ಟ್ರೇಲರ್ ಕೂಡ ಸದ್ದು ಮಾಡುತ್ತಿದೆ. ಪರಿಸ್ಥಿತಿ ಹೀಗಿರುವಾಗ ನಿಧಿ ಸುಬ್ಬಯ್ಯ ಎಲ್ಲಿದ್ದಾರೆ ಅನ್ನುವ ಕುತೂಹಲಕಾರಿ ಸಂಗತಿಯೇ. ಇತ್ತೀಚೆಗೆ ಮದುವೆಯಾಗಿರುವ ನಿಧಿ ಸದ್ಯಕ್ಕೆ ಸಿನಿಮಾ ರಂಗದಿಂದ ಸ್ವಲ್ಪ ದೂರವಾಗಿಯೇ ಇದ್ದಾರೆ. ರಾಜ್ಯ ರಾಜ್ಯ ದೇಶ ದೇಶ ಸುತ್ತುತ್ತಾ ಆರಾಮಾಗಿದ್ದಾರೆ. ಪ್ರಸ್ತುತ ಅವರು ಇರೋದು ಅಮೆರಿಕಾ ಫ್ಲೋರಿಡಾದ ಮಿಯಾಮಿ ಬೀಚಿನ ಆಸುಪಾಸಿನಲ್ಲಿ. ಬೀಚಿನಲ್ಲಿ ಕುಣಿದಾಡುತ್ತಾ, ಸಂಜೆ ಹೊತ್ತು ಪಾರ್ಟಿ ಮಾಡುತ್ತಾ ಹ್ಯಾಪಿಯಾಗಿದ್ದಾರೆ. ಅವರ ಅಮೆರಿಕಾ ಡೈರಿಯ ಫೋಟೋಗಳು ಇಲ್ಲಿವೆ.
0 notes
Text
ಹೆಬ್ಬುಲಿ - 2 ಮಾಡೋಲ್ವಾ ? ಎಲ್ಲರಂತೆ ಆಗೋಲ್ವಾ ಕಿಚ್ಚ ಸುದೀಪ್?
ಹೆಬ್ಬುಲಿ – 2 ಮಾಡೋಲ್ವಾ ? ಎಲ್ಲರಂತೆ ಆಗೋಲ್ವಾ ಕಿಚ್ಚ ಸುದೀಪ್?
ಎರಡು ಮೂರು ದಿನಗಳಿಂದ ಸುದೀಪ್ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಿದ್ದವು.
ಕೆಂಪೇಂಗೌಡ ಭಾಗ 2 ಸಿನಿಮಾ ಬರತ್ತಂತೆ, ಅದನ್ನು ಸುದೀಪ್ ನಿರ್ದೇಶನ ಮಾಡುತ್ತಿದ್ದಾರೆ ಅನ್ನೋದು ಒಂದು ಸುದ್ದಿ. ಆ ಸುದ್ದಿ ಸಿಂಗಂ 2 ಸಿನಿಮಾ ಬಂದಾಗಲೂ ಹರಿದಾಡುತ್ತಿತ್ತು. ಸಿಂಗಂ 1 ಇಲ್ಲಿ ಕೆಂಪೇಗೌಡ ಆಗಿತ್ತು. ಅದೇ ಥರ ಸಿಂಗಂ 2 ಸಿನಿಮಾ ಬಂದಾಗ ಕೆಂಪೇಗೌಡ 2 ಸಿನಿಮಾ ಬರುತ್ತದೆ ಅನ್ನೋ ಕುತೂಹಲ ಸಹಜವಾಗಿತ್ತು. ಆದರೆ ಈಗ ಆ ಸುದ್ದಿ ಹರಿದಾಡಿದ್ದರ ಔಚಿತ್ಯ ಏನು ಅಂತ ಗೊತ್ತಾಗಿರಲಿಲ್ಲ. ಅದೆಲ್ಲಾ ಆದ ತಕ್ಷಣವೇ…
View On WordPress
0 notes
Text
ಮೇರುಪರ್ವತದ ಜೊತೆಗೆ ಹುಲುಮಾನವನ ಅದ್ಬುತ ಕ್ಷಣಗಳು
ಮೇರುಪರ್ವತದ ಜೊತೆಗೆ ಹುಲುಮಾನವನ ಅದ್ಬುತ ಕ್ಷಣಗಳು
ಅವತ್ತು ಏಪ್ರಿಲ್ 1 2006, ಇವತ್ತಿಗೆ ಸರಿಯಾಗಿ ಹನ್ನೊಂದು ವರ್ಷದ ಕೆಳಗೆ, ಅಂದ್ರೆ ಅಣ್ಣಾವ್ರು ತೀರಿಕೊಳ್ಳೊಕೆ ಕೇವಲ 12 ದಿನ ಮೊದಲು, ನಾವು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಮ್ಮ ‘ತಿಮ್ಮ’ ಸಿನಿಮಾದ ಡಬ್ಬಿಂಗ್ ಮಾಡ್ತಾ ಇದ್ವಿ, ಮೇಲ್ಗಡೆ ಫ್ಲೂರ್ ನಲ್ಲಿ ‘ಅರಸು’ ಸಿನಿಮಾದ ಡಬ್ಬಿಂಗ್ ನಡೀತಾ ಇತ್ತು , ಅಲ್ಲಿ ಸಿಗ್ತಿದ್ದ ದಿನಗಳಲ್ಲಿ ಅಪ್ಪು ಸಾರ್ ಹಾಯ್ ಊಟ ಆಯ್ತಾ, ಕಾಫಿ ಆಯ್ತಾ ಅಂತ ಕೇಳ್ತಾ ಸ್ಮೈಲ್ ಮಾಡ್ಕೊಂಡ್ ಹೊಗೊರು.
ಅವತ್ತು ಬಂದು ತುಂಬಾ ರಿಕ್ವೆಸ್ಟಿಂಗ್ ಟೋನ್ ಅಲ್ಲಿ ನಮ್…
View On WordPress
0 notes
Text
ಶ್ರೀ ಮುರಳಿ ಫ್ರೀ ಟೈಮ್ ಹೇಗೆ ಕಳೆಯುತ್ತಾರೆ ?
ಶ್ರೀ ಮುರಳಿ ಫ್ರೀ ಟೈಮ್ ಹೇಗೆ ಕಳೆಯುತ್ತಾರೆ ?
ಶ್ರೀಮುರಳಿ ಒಳ್ಳೆ ಗುಣ ಏನು ಗೊತ್ತಾ? ಶ್ರೀಮುರಳಿ ಒಳ್ಳೆಯ ನಟ. ಅದಕ್ಕಿಂತ ಹೆಚ್ಚಾಗಿ ಅವರೊಬ್ಬ ಫ್ಯಾಮಿಲಿ ಮ್ಯಾನ್. ಸ್ವಲ್ಪ ಪುರ್ಸೊತ್ತು ಸಿಕ್ಕಿದರೂ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಾರೆ. ಅದಕ್ಕೆ ಸಾಕ್ಷಿ ಇಲ್ಲೊಂದಿಷ್ಟು ಫೋಟೋಗಳಿ��ೆ.
This slideshow requires JavaScript.
ಅವರಿಗೆ ಮಗಳು ಅತೀವ ಅಂದ್ರೆ ಮುದ್ದು. ಶ್ರೀಮುರಳಿಯನ್ನು ಸುಮ್ಮನೆ ಕೂರಲು ಅವಳು ಬಿಡಲ್ಲವಂತೆ. ಹಾಗಂತ ಶ್ರೀಮುರಳಿಯವರೇ ಹೇಳಿಕೊಳ್ಳುತ್ತಾರೆ. ಸಾಮಾನ್ಯವಾಗಿ ಹೀರೋಗಳು ಶೂಟಿಂಗಲ್ಲಿ…
View On WordPress
0 notes
Text
ಒಳ್ಳೆ ಹುಡುಗ ಪ್ರಥಮ್ ಹೊಸ ಅವತಾರದಲ್ಲಿ ?
ಒಳ್ಳೆ ಹುಡುಗ ಪ್ರಥಮ್ ಹೊಸ ಅವತಾರದಲ್ಲಿ ?
ಬಿಗ್ ಬಾಸ್ ಪ್ರಥಮ್ ಈಗ ಮಿರ್ ..ಅಂತ ಮಿಂಚ್ ಕೊಂಡು ಹೊಸ ಅಂಗಿ ಹಾಕ್ಕೊಂಡು ಫೋಟೋ ಶೂಟ್ ಮುಗಿಸಿಕೊಂಡಿದ್ದಾರೆ . ಅದೇನ್ ಪಿಕ್ಚರ್ ಗಾ ? ಅಂದ್ರೆ ಇಲ್ಲ.. ಇಲ್ಲ.. ಯಾವ ವಾಹಿನಿಗೆ ಹೇಳಹೆಸರಿಲ್ಲದೆ ಬಂದು ಫುಲ್ ಫೇಮಸ್ ಆಗಿ ಹೊರಬಂದರೋ ಅದೇ ವಾಹಿನಿಯ ಹೊಚ್ಚಹೊಸ ಧಾರಾವಾಹಿಗೆ.
ಹೌದ್ರಪ್ಪ ಕಲರ್ಸ್ ಕನ್ನಡದ ಯಶಸ್ವಿ ಕ್ಯಾಪ್ಟನ್ ಪರಮೇಶ್ವರ್ ಗುಂಡ್ಕಲ್ ಸಂಜು ಮತ್ತು ನಾನು ಧಾರಾವಾಹಿ ತೆರೆಗೆ ತರುತ್ತಿರೋ ಸುದ್ದಿ ಕೊಟ್ಟಿದ್ದಾರೆ . ಇದೊಂದು ಪ್ರಯೋಗ ಅಂತಾನೂ ಹೇಳಿದ್ದಾರೆ .
ಯಾವತ್ತಂತೆ ?
ಇದು ದಿನಾ…
View On WordPress
0 notes
Text
ಐಶ್ವರ್ಯಾ ರೈ ಮನೆಯಲ್ಲಿ ಕಟೀಲು ದುರ್ಗಾಪರಮೇಶ್ವರಿ
ಐಶ್ವರ್ಯಾ ರೈ ಮನೆಯಲ್ಲಿ ಕಟೀಲು ದುರ್ಗಾಪರಮೇಶ್ವರಿ
ಐಶ್ವರ್ಯಾ ರೈ ಮಂಗಳೂರಿನ ಹುಡುಗಿ ಅನ್ನುವುದು ಎಲ್ಲರಿಗೂ ಗೊತ್ತಿದೆ. ಅವರು ಯಾವಾಗಲೋ ಒಂದು ಸಲ ಕರ್ನಾಟಕಕ್ಕೆ ಬಂದಾಗ ತುಳುವಿನಲ್ಲಿ ಮಾತನಾಡಿ ತುಳುನಾಡಿನ ಮಂದಿಯನ್ನು ಪುಳಕಿತರಾಗಿಸಿದ್ದೂ ಇದೆ. ಆದರೆ ಇಲ್ಲಿಂದ ಆಚೆ ಹೋದ ಮೇಲೆ ಹುಟ್ಟೂರಿನ ನೆನಪು ಇರುತ್ತದೋ ಇಲ್ಲವೋ ಅನ್ನುವುದು ಯಾರಿಗೂ ಗೊತ್ತಿರಲಿಲ್ಲ. ಆದರೆ ಹುಟ್ಟೂರಿನ ನಂಟು ಯಾವತ್ತೂ ಬಿಟ್ಟು ಹೋಗುವುದಿಲ್ಲ. ಅದಕ್ಕೆ ಸಾಕ್ಷಿ ಈ ಫೋಟೋ.
ಐಶ್ವರ್ಯಾ ರೈಯವರ ತಂದೆ ಕೃಷ್ಣರಾಜ ರೈ ಇತ್ತೀಚೆಗೆ ತೀರಿಕೊಂಡಿದ್ದರು. ಅವರ ಫೋಟೋಗೆ ಐಶ್ವರ್ಯಾ…
View On WordPress
0 notes
Text
ಸಾವಿರಾರು ಜನರ ಮುಂದೆ ಕನ್ನಡದಲ್ಲಿ ಮಾತನಾಡಿದ ಸೂಪರ್ ಸ್ಟಾರ್ !!
ಸಾವಿರಾರು ಜನರ ಮುಂದೆ ಕನ್ನಡದಲ್ಲಿ ಮಾತನಾಡಿದ ಸೂಪರ್ ಸ್ಟಾರ್ !!
ನನ್ನ ಅಮ್ಮ ಕನ್ನಡದವರು. ಅವರು ಹುಟ್ಟಿದ್ದು ಕುಂದಾಪುರದಲ್ಲಿ. ಹೈದಾರಬಾದಿನಲ್ಲಿ ತೆಲುಗಿನ ಸೂಪರ್ ಸ್ಟಾರ್ ಒಬ್ಬ ನೆರೆದ ಸಾವಿರಾರು ಅಭಿಮಾನಿಗಳ ಎದುರಿಗೆ ಹೀಗೆ ಹೇಳಿದರೆ ಅಲ್ಲಿದ್ದ ಕನ್ನಡಿಗರಿಗೆ ಹೇಗನ್ನಿಸಬೇಡ? ಎಸ್. ಎಲ್ಲರಿಗೂ ರೋಮಾಂಚನ. ಆನಂದವೋ ಆನಂದ. ಯಾಕೆಂದರೆ ಹಾಗೆ ಹೇಳಿದ್ದು ಬೇರಾರೂ ಅಲ್ಲ. ಕೋಟ್ಯಂತರ ಜನರ ಆರಾಧ್ಯ ದೈವ ಜೂನಿಯರ್ ಎನ್ ಟಿ ಆರ್. ಕನ್ನಡದಲ್ಲೇ ಮಾತುಅದು ಐಫಾ ಪ್ರಶಸ್ತಿ ವಿತರಣಾ ಸಮಾರಂಭ. ಅಕುಲ್ ಬಾಲಾಜಿ ನಿರೂಪಣೆ ಮಾಡುತ್ತಿದ್ದರು. ಪ್ರಶಸ್ತಿ…
View On WordPress
0 notes
Text
ಕಿಚ್ಚು ಹಚ್ಚುತ್ತಾ ಕಿಚ್ಚನ "ದಿ ವಿಲನ್ " ಹೇರ್ ಸ್ಟೈಲ್ ?
ಕಿಚ್ಚು ಹಚ್ಚುತ್ತಾ ಕಿಚ್ಚನ “ದಿ ವಿಲನ್ ” ಹೇರ್ ಸ್ಟೈಲ್ ?
ಕಿಚ್ಚ ಸುದೀಪ್ ತನ್ನ ಅಭಿನಯದಿಂದ ಸಿನಿರಸಿಕರಿಗೆ ಹುಚ್ಚು ಹಿಡಿಸೋದ್ರಲ್ಲಿ ಎತ್ತಿದ ಕೈ . ಅಷ್ಟೇ ಅಲ್ಲ ತನ್ನ ಹೇರ್ ಸ್ಟೈಲ್ ನಿಂದ ಕಿಚ್ಚು ಹಚ್ಚಿ ಹುಡುಗರು -ಹುಡುಗಿಯರು ಅನ್ನದೆ ಎಲ್ಲರೂ ತಾಮುಂದು ನಾಮುಂದು ಅಂತ ಬಿರಬಿರನೆ ಬಾರ್ಬರ್ ಶಾಪ್ , ಸ್ಪಾ , hairstylist ಗಳ ಬಳಿಗೆ ಹೊಡಿಸೋದ್ರಲ್ಲೂ ನಂಬರ್ ಒನ್ !!
ಹೆಬ್ಬುಲಿ ಹೇರ್ ಸ್ಟೈಲ್ ಯಾವ ರೇಂಜ್ ನಲ್ಲಿ ಜನರಿಗೆ ಇಷ್ಟವಾಗಿತ್ತು ನೀವೆಲ್ಲ್ಲ ನೋಡೇ ಇದ್ದೀರಿ. ಈಗ ಪ್ರೇಮ್ ನಿರ್ದೇಶನದ “ದಿ ವಿಲನ್ “ಸರದಿ ಶುರುವಾಗಿದೆ. ಈಗ ಸುದೀಪ್…
View On WordPress
0 notes
Text
ದಿ ವಿಲನ್ ಫಸ್ಟ್ ಲುಕ್ ನಲ್ಲಿ ವಿಶೇಷ ಏನಿದೆ ಗೊತ್ತಾ?
ದಿ ವಿಲನ್ ಫಸ್ಟ್ ಲುಕ್ ನಲ್ಲಿ ವಿಶೇಷ ಏನಿದೆ ಗೊತ್ತಾ?
ನೋಡಿದಾಕ್ಷಣ ಸೆಳೆಯುವ ನೀಲಿ ಕಣ್ಣು. ಕಿವಿ ಮೇಲೆ ಎಕ್ಸ್ ಮಾರ್ಕು. ಮುಖದಲ್ಲಿ ಚಿಮ್ಮುವ ರೋಷ ಅದು ಸುದೀಪ್!! ಜಗ ಜಟ್ಟಿಯಂತೆ ಜುಟ್ಟು ಕಟ್ಟಿರುವ ಕೂದಲು. ಗ್ರೀಕ್ ಯೋಧನಂತಹ ತೀಕ್ಷ್ಣ ಗುರಿಕಾರನ ಕಣ್ಣೋಟ. ಬಿಟ್ಟೂ ಬಿಡದೆ ಕಾಡುವುದು ಆ ನೋಟ. ಅದು ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ !! ದಿ ವಿಲನ್ಎಂಬ ಬಹುನಿರೀಕ್ಷಿತ ಸಿನಿಮಾದ ಫಸ್ಟ್ ಲುಕ್ ನಲ್ಲಿ ಏನೋ ಅಡಗಿದೆ. ಮತ್ತೆ ಮತ್ತೆ ನೋಡುವಂತಿದೆ. ನಿರ್ದೇಶಕ ಪ್ರೇಮ್ ಸಿನಿಮಾ ಪ್ರೇಮಿಗಳಿಗೆ ಮಸ್ತ್ ಮೋಡಿ ಮಾಡೋ ಮುನ್ಸೂಚನೆಯಂತೂ ಫಸ್ಟ್ ಲುಕ್…
View On WordPress
0 notes
Text
ಮಾನ್ವಿತಾ ಹರೀಶ್ ಗೆ ಶಿವಣ್ಣ ರಕ್ತ ಮೆತ್ತಿದ್ದು ಯಾಕೆ?
ಮಾನ್ವಿತಾ ಹರೀಶ್ ಗೆ ಶಿವಣ್ಣ ರಕ್ತ ಮೆತ್ತಿದ್ದು ಯಾಕೆ?
ಶಿವಣ್ಣ ಯಾರ ಮುಂದೆಯೂ ಗತ್ತು ಗಮ್ಮತ್ತು ತೋರಿಸಿದವರಲ್ಲ. ನಿರ್ಮಾಪಕರ ನಟ ಎಂದೇ ಕರೆಸಿಕೊಂಡವರು. ಯಾರಿಗೂ ತೊಂದರೆ ಕೊಟ್ಟ ಸುದ್ದಿಗಳೂ ಇಲ್ಲ. ಅದರಲ್ಲೂ ಜೊತೆಯಲ್ಲಿ ನಟಿಸುವವರ ಜೊತೆ ಫ್ರೆಂಡ್ಲಿಯಾಗಿ ವರ್ತಿಸುವುದು ಅವರ ದೊಡ್ಡ ಗುಣ. ಅದಕ್ಕೆ ಸಾಕ್ಷಿ ಇಲ್ಲಿದೆ. ರಕ್ತ ಮೆತ್ತಿದ್ದೆಲ್ಲಿ ? ಟಗರುಶೂಟಿಂಗ್ ಸೆಟ್ ನಲ್ಲಿ ನಾಯಕ ನಟಿ ಮಾನ್ವಿತಾ ಹರೀಶ್ ಗೆ ಹಣೆಯಲ್ಲಿ ಗಾಯ ಆಗಿ ರಕ್ತ ಸುರಿಯುವ ಸನ್ನಿವೇಶದ ಶೂಟಿಂಗ್ ನಡೀತಾ ಇತ್ತು.. ಸಾಮಾನ್ಯವಾಗಿ ಮೇಕಪ್ ಮಾಡುವವರು ಮೇಕಪ್ ಮಾಡಿ ರಕ್ತ…
View On WordPress
0 notes
Text
ದರ್ಶನ್ ಭಕ್ತಿ ಪರವಶರಾದ ಬಗೆ ನೋಡಿ
ದರ್ಶನ್ ಭಕ್ತಿ ಪರವಶರಾದ ಬಗೆ ನೋಡಿ
ಅಯ್ಯಪ್ಪ ಮಾಲೆ ಧರಿಸಿದ ಚಾಲೆಂಜಿಂಗ್ ಸ್ಟಾರ್ ಚಕ್ರವರ್ತಿ ಸಿನಿಮಾದ ಟ್ರೇಲರ್ ದಾಖಲೆ ಬರೆಯುತ್ತಿದೆ. ಈಗಾಗಲೇ ಹದಿಮೂರೂವರೆ ಲಕ್ಷ ಮಂದಿ ಟ್ರೇಲರ್ ನೋಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಆ ಸಂಖ್ಯೆ ಹದಿನಾಲ್ಕು ಲಕ್ಷಕ್ಕೇರುವುದರಲ್ಲಿ ಅಚ್ಚರಿಯಿಲ್ಲ. ಈ ಮಧ್ಯೆ ದರ್ಶನ್ ಅಯ್ಯಪ್ಪ ಮಾಲಾಧಾರಿಯಾಗಿದ್ದಾರೆ. ಮೊದಲಿಂದಲೂ ದರ್ಶನ್ ಅವರು ಅಯ್ಯಪ್ಪ ಭಕ್ತರು. ಪ್ರತೀವರ್ಷ ಮಾಲೆ ಧರಿಸಿ ಶಬರಿಮಲೆಗೆ ಹೋಗಿ ಬರುತ್ತಾರೆ. ಪ್ರತೀಸಲದಂತೆ ಈ ಸಲವೂ ಶ್ರೀರಾಮಪುರದಲ್ಲಿರುವ ಅಯ್ಯಪ್ಪ ದೇಗುಲದಲ್ಲಿ ಮಾಲೆ…
View On WordPress
0 notes