Tumgik
karnataka1news · 8 months
Text
ನೂತನ ಶಿಕ್ಷಣ ಪದ್ಧತಿಗಾಗಿ ABVP ಪ್ರತಿಭಟನೆ
0 notes
karnataka1news · 9 months
Text
ನಿರಂತರ ಮಳೆ : ಡಿಸಿ ಭೂಬಾಲನ್ ಟಾಕ್
0 notes
karnataka1news · 9 months
Text
ಯತ್ನಾಳ ವಿರುದ್ಧ ಎಂಬಿಪಿ ವಾಗ್ದಾಳಿ
0 notes
karnataka1news · 10 months
Text
ಮಳೆಗಾಗಿ ಕಲಕೇರಿ ಗ್ರಾಮಸ್ಥರಿಂದ ವಿಚಿತ್ರ ಆರಚಣೆ
0 notes
karnataka1news · 10 months
Text
ಅಂತರ್ ಕಾಲೇಜು ಮಟ್ಟದ ಚೆಸ್ ಪಂದ್ಯಾವಳಿ
0 notes
karnataka1news · 11 months
Text
ಕಾಂಗ್ರೆಸ್‌ನ 5 ಗ್ಯಾರಂಟಿಗಳೇ ಬಿಜೆಪಿ ಸೋಲಿಗೆ ಕಾರಣ ಸಂಸದ ಜಿಗಜಿಣಗಿ ಮಾತು
0 notes
karnataka1news · 11 months
Text
ಉಚಿತ ಬಸ್ ಪ್ರಯಾಣ ಇಲ್ಲ.. ಸಾರಿಗೆ ಇಲಾಖೆಯಿಂದ ಮಹಿಳೆಯರಿಗೆ ಶಾಕ್..
0 notes
karnataka1news · 11 months
Text
ಉಚಿತ ಬಸ್ ಪ್ರಯಾಣ ಇಲ್ಲ.. ಸಾರಿಗೆ ಇಲಾಖೆಯಿಂದ ಮಹಿಳೆಯರಿಗೆ ಶಾಕ್..
0 notes
karnataka1news · 11 months
Text
DDPI ಖರ್ಚಿಗಾಗಿ ಕಿತ್ತಾಟ..
0 notes
karnataka1news · 1 year
Text
ನಾಳೆ ವಿಜಯಪುರಕ್ಕೆ ನಮೋ ಎಂಟ್ರಿ
1 note · View note
karnataka1news · 1 year
Text
ಆ್ಯಂಬುಲೆನ್ಸ್‌ನಲ್ಲಿ ಗರ್ಭಿಣಿಗೆ ಹೆರಿಗೆ
ವಿಜಯಪುರ: ಆ್ಯಂಬುಲೆನ್ಸ್‌‌ನಲ್ಲಿ ಗರ್ಭಿಣಿಗೆ ಹೆರಿಗೆ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ. ಆ್ಯಂಬುಲೆನ್ಸ್‌ ವಾಹನದಲ್ಲೇ ನರ್ಸ್ ಹೆರಿಗೆ ಮಾಡಿಸಿದ್ದಾರೆ. ಇನ್ನೂ ಬಾಣಂತಿ ಹಾಗೂ ಮಗು ಆರೋಗ್ಯವಾಗಿ ಇದೆ. ಕಸ್ತೂರಿ ಎಂಬ ನರ್ಸ್ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸ್ಥಳೀಯ ಆಸ್ಪತ್ರೆಗೆ ಬಾಣಂತಿ ಹಾಗೂ ಮಗುವನ್ನು ದಾಖಲು ಮಾಡಲಾಗಿದೆ.
Tumblr media
View On WordPress
1 note · View note
karnataka1news · 1 year
Text
ಕೈ ಅಭ್ಯರ್ಥಿ ವಿರುದ್ಧ ''ಮಹಾ''ಬರಿ ಕಿಡಿ
ವಿಜಯಪುರ: ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮ್ಮಿದ್ ಮುಶ್ರಿಫ್ ಲೆಕ್ಕಕ್ಕೆ ಇಲ್ಲ ಎಂದು ಜೆಡಿಎಸ್‌ ಅಭ್ಯರ್ಥಿ ಬಂದೇನವಾಜ ಮಹಾಬರಿ ಹೇಳಿದರು. ವಿಜಯಪುರ ನಗರದಲ್ಲಿ ಮಂಗಳವಾರ ಮಾಧ್ಯಮದ ಎದುರು ಮಾತನಾಡಿದ ಅವರು, ವಿಜಯಪುರ ನಗರ ಮತಕ್ಷೇತ್ರದಲ್ಲಿ ಬಿಜೆಪಿ ವರ್ಸ್ಸ್ ಜೆಡಿಎಸ್‌ ಇದೆ. ಆದ್ರೇ, ಕಾಂಗ್ರೆಸ್ ಆಟಕ್ಕೆ ಇಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಮುಶ್ರಿಫ್ ವಿರುದ್ಧ ವಾಗ್ದಾಳಿ ಮಾಡಿದರು. ನಾನು ಹಲವು ವರ್ಷಗಳ ಕಾಲ ಜೆಡಿಎಸ್‌ ಪಕ್ಷಕ್ಕೆ ಕೆಲಸ ಮಾಡಿದ್ದೇನೆ. ಅದನ್ನು ಗುರುತಿಸಿ ನನಗೆ ಟಿಕೆಟ್…
Tumblr media
View On WordPress
0 notes
karnataka1news · 1 year
Text
ಇಬ್ಬರು ಬಾಲಕಾರ್ಮಿಕ ಮಕ್ಕಳ ರಕ್ಷಣೆ
ವಿಜಯಪುರ: ಬಾಲಕಾರ್ಮಿಕ ಕಾಯ್ದೆಯಡಿ ನಿರೀಕ್ಷಕರಾಗಿ ನೇಮಕಗೊಂಡ ಕಾರ್ಮಿಕ ಇಲಾಖೆ ಅಧಿಕಾರಿಗಳು ಏ.20ರಂದು ವಿಜಯಪುರ ನಗರದಲ್ಲಿ ಅನಿರೀಕ್ಷಿತ ದಾಳಿ ನಡೆಸಿ, ಬಾಲಕಾರ್ಮಿಕ ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿದ್ದಾರೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ. ಪ್ರತಿ ತಿಂಗಳು ಎಲ್ಲಾ ತಾಲೂಕುಗಳಲ್ಲಿ ಬಾಲಕಾರ್ಮಿಕ ದಾಳಿಯನ್ನು ಕೈಗೊಳ್ಳುತ್ತಿದ್ದು, ಅದರಂತೆ ಏ.20ರಂದು ವಿಜಯಪುರದಲ್ಲಿ ದಾಳಿ ನಡೆಸಿ, ಮಕ್ಕಳನ್ನು…
Tumblr media
View On WordPress
0 notes
karnataka1news · 1 year
Text
8 ಮತಕ್ಷೇತ್ರ : ಅಂತಿಮ ಕಣದಲ್ಲಿ 95 ಅಭ್ಯರ್ಥಿಗಳು
ವಿಜಯಪುರ: ರಾಜ್ಯ ವಿಧಾನಸಭೆ ಚುನಾವಣೆಗೆ ಜಿಲ್��ೆಯ 8 ಮತಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಿದ 122 ಅಭ್ಯರ್ಥಿಗಳ ಪೈಕಿ 7 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕøತಗೊಂಡು 115 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದ್ದವು. ನಾಮಪತ್ರ ಹಿಂಪಡೆಯುವ ದಿನವಾದ ಇಂದು ಒಟ್ಟು 20 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂದಕ್ಕೆ ಪಡೆದಿದ್ದರಿಂದ ಒಟ್ಟು 95 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ…
Tumblr media
View On WordPress
0 notes
karnataka1news · 1 year
Text
ಹುಬ್ಬಳ್ಳಿಯ ಬಿಲ್ಡರ್ಸ್ ಮನೆ, ಕಚೇರಿ ಮೇಲೆ ಐಟಿ ದಾಳಿ: ದಾಖಲೆ ಪರಿಶೀಲನೆ
ಹುಬ್ಬಳ್ಳಿ: ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಿದೆ. ಇದರ ಮಧ್ಯೆ ಐಟಿ ಅಧಿಕಾರಿಗಳು ಪಿಲ್ಡಿಗೆ ಇಳಿದಿದ್ದಾರೆ. ವಾಣಿಜ್ಯನಗರಿ ಹುಬ್ಬಳ್ಳಿಗೆ ಐಟಿ ಅಧಿಕಾರಿಗಳು ಲಗ್ಗೆ ಇಟ್ಟಿದ್ದು, ಬಿಲ್ಡರ್ಸ್ ಗಳಿಗೆ ಶಾಕ್ ಕೊಟ್ಟಿದ್ದಾರೆ. ಅಂಕಿತಾ ಬಿಲ್ಡರ್ಸ್ ಮನೆ ಹಾಗೂ ಕಚೇರಿ ಮೇಲೆ ಐಟಿ ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯ ನಿಲೀಜನ ರಸ್ತೆಯಲ್ಲಿರುವ ಕಚೇರಿ ಹಾಗೂ ಮಂಜುನಾಥ್ ನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಿದ್ದು, ಅಂಕಿತಾ ಡೆವಲಪರ್ಸ್ ನ ಮಾಲೀಕ ನಾರಾಯಣ ಬಿ. ಆಚಾರ್ಯ ಮನೆ ಮೇಲೆ ಐಟಿ‌ ಅಧಿಕಾರಿಗಳು…
Tumblr media
View On WordPress
0 notes
karnataka1news · 1 year
Text
ವಿಜಯಪುರ ಜಿಲ್ಲೆಯ ಅಭ್ಯರ್ಥಿಗಳ ಡಿಟೈಲ್ಸ್.. ಡಿಸಿ ದಾನಮ್ಮನವರ ಮಾಹಿತಿ
1 note · View note
karnataka1news · 1 year
Text
8 ಮತಕ್ಷೇತ್ರ 95 ಅಭ್ಯರ್ಥಿಗಳು ಫೈನಲ್
ವಿಜಯಪುರ: ರಾಜ್ಯ ವಿಧಾನಸಭಾ ಚುನಾವಣೆ ನಾಮಪತ್ರ ಹಿಂಪಡೆಯುವ ಅಂತಿಮ ದಿನವಾದ ಸೋಮವಾರದಂದು ಎಂಟು ವಿಧಾನ ಸಭೆ ಕ್ಷೇತ್ರಗಳ 20 ಉಮೇದುವಾರರು ಕಣದಿಂದ ಹಿಂದೆ ಸರಿದಿದ್ದಾರೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 115 ಜನ ನಾಮಪತ್ರ ಸಲ್ಲಿಸಿದ್ದು, ಆ ಪೈಕಿ 20 ಜನ ನಾಮಪತ್ರ ವಾಪಸ್ ಪಡೆದಿದ್ದಾರೆ. ಅಂತಿಮವಾಗಿ 95 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮುದ್ದೇಬಿಹಾಳ- 8, ದೇವರಹಿಪ್ಪರಗಿ- 13,…
Tumblr media
View On WordPress
0 notes