Tumgik
#ಅಮ
eedinanews · 2 years
Text
ಭಾರತೀಯ ವಿದೇಶಾಂಗ ನೀತಿಗೆ 2022 ಮಹತ್ವದ ವರ್ಷವಾಗಿತ್ತು. ಈ ವರ್ಷ ರಷ್ಯಾ ಮತ್ತು ಉಕ್ರೇನ್ ಯುದ್ಧದ ನಡುವೆ ಭಾರತೀಯ ವಿದೇಶಾಂಗ ನೀತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ಚರ್ಚೆಯಾಗಿದೆ.
0 notes
Photo
Tumblr media
#happymothersday #mom #అమ్మ #મમ્મી #मां #അമ്മ #মা #ಅಮ್ಮ #அம்மா #ತಾಯಿ https://www.instagram.com/p/CdTWfYLJ2WCGR00iKwqF59kXYNv4X4Cw7wy9i80/?igshid=NGJjMDIxMWI=
0 notes
sunllionstar-blog · 4 years
Photo
Tumblr media
#Happy #Mother's #day #ಅಮ್ಮ (at Mysore, Karnataka) https://www.instagram.com/p/B_-jPazhBnj/?igshid=138cguhvzp6l
0 notes
vinaykumarvnayak · 5 years
Photo
Tumblr media
https://youtu.be/uGD-pDWWRzk ಅಸದುದ್ದೀನ್ ಓವೈಸಿ ಮುಂದೆಯೇ ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳಿದ ಅಮೂಲ್ಯ! 😡.. ಸಾತ್ಗೆ ಮುಂದಾದ ಬಿಬಿಎಂಪಿ, ವಾರ್ಡ್ - 135 ರ, ಪಾದರಾಯನಪುರ, ಜೆ.ಡಿ.ಎಸ್ ಕಾರ್ಪೋರೇಟರ್ ಇಮ್ರಾನ್ ಪಾಷಾ ? #ಅಮೂಲ್ಯ_ಲಿಯೋನಾ #CAA/#NRC #FreedomPark #AIMIM #NMKRV #Amulya #Amulya_Leona #ILRCK #KrantiSparshaTV #VinayKumarVNayak https://www.instagram.com/p/B80AzzsHNE_/?igshid=ee25741ohi61
0 notes
chamundinews · 4 years
Text
ಬ್ರಷ್ಠ ಅಧಿಕಾರಿ ಅಮ‍ಾನತ್ತು ಮಾಡಿ,ಬ್ರಷ್ಠ ಜನಪ್ರತಿನಿಧಿಗಳ ಆಸ್ಥಿ ಮುಟ್ಟುಗೋಲು ಹಾಕಿಕೊಳ್ಳಿ-ಹಸಿರು ಸೇನೆ ಒತ್ತಾಯ
Tumblr media
ಮಾಕನಡಕು ಗ್ರಾಪಂ:ಬ್ರಷ್ಠ ಅಧಿಕಾರಿ ಅಮ‍ಾನತ್ತು ಮಾಡಿ,ಬ್ರಷ್ಠ ಜನಪ್ರತಿನಿಧಿಗಳ ಆಸ್ಥಿ ಮುಟ್ಟುಗೋಲು ಹಾಕಿಕೊಳ್ಳಿ-ಹಸಿರು ಸೇನೆ ಒತ್ತಾಯ
Tumblr media
ಬಳ್ಳಾರಿ ಜಿಲ್ಲೆ ಕೂಡ್ಲಿಗಿ-ಮಾಕನಡಕು ಗ್ರಾಪಂನಲ್ಲಿ ಹಗರಣಗಳಲ್ಲಿ ಭಾಗಿಯಾಗಿರುವ ಬ್ರಷ್ಠ ಅಧಿಕಾರಿಯನ್ನು ಕೂಡಲೇ ಅಮಾನತ್ತಿನಲ್ಲಿಡಿ,ಬ್ರಷ್ಠ ಜನಪ್ರತಿನಿಧಿಗಳ ಆಸ್ಥಿ ಮುಟ್ಟುಗೋಲು ಹಾಕಿಕೊಳ್ಳಿ ಎಂದು ಹಸಿರುಸೇನೆ ಸಕಾ೯ರಕ್ಕೆ ಒತ್ತಾಯಿಸಿದೆ.ಕನಾ೯ಟಕ ರಾಜ್ಯರೈತಸಂಘ ಹಸಿರು ಸೇನೆ(ಉಚ್ಚವನಳ್ಳಿ ಮಂಜುನಾಥ ಬಣ)ಜಿಲ್ಲಾಧ್ಯಕ್ಷ ಕೆ.ಕೆ.ಹಟ್ಟಿ ದೇವರಮನಿ ಮಹೇಶ ಮಾತನಾಡಿದರು. ರಾಷ್ಟ್ರೀಯ ಉಧ್ಯೋಗ ಖಾತರಿಯೋಜನೆಯಲ್ಲಿ ಭಾರೀ ಅವ್ಯವಹಾರಗಳು ಜರುಗಿವೆ ಎಂಬ ಆರೋಪ ಕೇಳಿಬಂದಿದೆ.ಉಧ್ಯೋಗ ಖಾತ್ರಿಯೋಜನೆಗೆ ಹಾಗೂ ಕಾಮಗಾರಿಗಳಿಗೆ ಜೆಸಿಬಿ ಹಾಗೂ ಬಳಸಿದ ವಾಹನಗಳನ್ನು ಪತ್ತೆಹಚ್ಚಿ ವಶಕ್ಕೆ ಇಲಾಖೆ ಪಡೆಯಬೇಕಿದೆ.ಗುತ್ತಿಗೆದಾರರ ಪರವಾನಗಿ ರದ್ಧುಗೊಳಿಸಬೇಕಿದೆ ಎಂದು ಅವರು ಜಿಲ್ಲಾಪಂಚಾಯ್ತಿ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿಗಳು ಮೊದಲು ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನ ಅಮಾನತ್ತಿನಲ್ಲಿಡಬೇಕಿದೆ. ಆರೋಪಗಳ ಕುರಿತು ಶೀಘ್ರವೇ ತನಿಖೆಯಾಗಬೇಕು,ಶೀಘ್ರವೇಬ್ರಷ್ಠ ಜನಪ್ರತಿನಿಧಿಗಳ ಆಸ್ಥಿಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಕಾನೂನು ರೀತ್ಯ ಶಿಕ್ಷೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.ಸಂಬಂಧಿಸಿದ ಅಧಿಕಾರಿಗಳು ಒತ್ತಡಕ್ಕೋ ಅಥವಾ ��ಮೀಶಗಳಿಗೆ ಶಾಮೀಲಾಗಿ ನಿಲ೯ಕ್ಷಿಸಿದ್ದಲ್ಲಿ, ಕೊರೋನಾ ಲಾಕ್ ಡೌನ್ ಮುಗಿದ ಕೂಡಲೇ ಜಿಲ್ಲಾಪಂಚಾಯ್ತಿ ಕಛೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲ‍ಾಗುವುದೆಂದು ಅವರು ಎಚ್ಚರಿಸಿದ್ದಾರೆ.ಗ್ರಾಪಂ ಉಪಾಧ್ಯಕ್ಷರಾದ ಶ್ರೀಮತಿ ಕಲ್ಪನಾ ಹೇಮೇಶಗೌಡ,ಚಲುವಾದಿ ಸಂಘದ ಉಪಾಧ್ಯಕ್ಷ ಡಿ.ತಿಪ್ಪೇಸ್ವಾಮಿ,ಗ್ರಾಪಂ ಸದಸ್ಯ ಜಿ.ಓಬಣ್ಣ,ಅಗ್ರಹಾರ ಸಿದ್ದಪ್ಪ,ಮುಂತಾದವರು ಉಪಸ್ಥಿತರಿದ್ದರು.ಕೊರೋನಾ ಮುನ್ನೆಚ್ಚರಿಕಾ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು. Read the full article
0 notes
sunllionstar-blog · 5 years
Photo
Tumblr media
I Love you #ಅಮ್ಮ (at Mysore, Karnataka) https://www.instagram.com/p/ByQbro3hnCQWlEth4dsbPbeHySwNGkFxoegoqc0/?igshid=1opmjeq9ox7w0
0 notes