ನಾಳೆ ಬಿಬಿಎಂಪಿ ಬಜೆಟ್, ಬೆಂಗಳೂರಿಗರ ನಿರೀಕ್ಷೆಗಳೇನು..?
ಬೆಂಗಳೂರು: ಮಾ.26- ಬಿಬಿಎಂಪಿಯ 2021-22ನೇ ಸಾಲಿನ ಬಜೆಟ್ ನಾಳೆ ಮಲ್ಲೇಶ್ವರದ ಐಪಿಪಿ ಸಭಾಂಗಣದಲ್ಲಿ ಮಂಡನೆಯಾಗಲಿದೆ. ಪಾಲಿಕೆಯಲ್ಲಿ ಆಡಳಿತಾಧಿಕಾರಿ ಆಡಳಿತ ನಡೆಸುತ್ತಿದ್ದು, ಈ ಬಾರಿ ಯಾವ ರೀತಿ ಬಜೆಟ್ ಮಂಡನೆ ಆಗಲಿದೆ ಎಂಬ ಕುತೂಹಲ ಇದೆ. ಆರ್ಥಿಕ ವರ್ಷ ಪ್ರಾರಂಭವಾಗುವುದಕ್ಕೂ ಮುನ್ನ ಪಾಲಿಕೆಯ ಬಜೆಟ್ ಮಂಡನೆ ಮಾಡಬೇಕಿದೆ. ಹೀಗಾಗಿ ನಾಳೆ ಬಜೆಟ್ ಮಂಡನೆ ಮಾಡಲಾಗುತ್ತಿದೆ.
ಚುನಾಯಿತ ಪ್ರತಿನಿಧಿಗಳ ಅವಧಿಯಲ್ಲಿ ಪಾಲಿಕೆಯ ಆರ್ಥಿಕ ಮೂಲಕ್ಕಿಂತ ಹೆಚ್ಚು ಬಜೆಟ್ ಮಂಡನೆ ಮಾಡಿದ್ದ ಹಿನೆಲೆಯಲ್ಲಿ…
View On WordPress
0 notes
ನಾಳೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ
ಬೆಂಗಳೂರು : ರಾಜ್ಯಾದ್ಯಂತ ಮಳೆ ಆರ್ಭಟ ಇಂದೂ ಸಹ ಮುಂದುವರೆದಿದ್ದು, ಹಲವೆಡೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗುತ್ತಿದ್ದು, ಭೂ ಕುಸಿತ, ಮನೆ ಕುಸಿತ, ರಸ್ತೆ ಸಂಪರ್ಕ ಕಡಿತಗೊಂಡಿವೆ.
ನಾಳೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಲಿದ್ದಾರೆ. ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿರುಚ ಸಿಎಂ ಮಳೆ ಹಾನಿ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.
ಇಂದು ಬೆಳೆಗ್ಗೆ ಅತಿವೃಷ್ಟಿ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗು ಜಿಲ್ಲಾ…
View On WordPress
0 notes
ನಾಳೆ (ಬುಧವಾರ) ಎಲ್ಲಿ ಎಷ್ಟು ಲಸಿಕೆ ಲಭ್ಯ ಮಾಹಿತಿ ಇಲ್ಲಿದೆ.
ನಾಳೆ (ಬುಧವಾರ) ಎಲ್ಲಿ ಎಷ್ಟು ಲಸಿಕೆ ಲಭ್ಯ ಮಾಹಿತಿ ಇಲ್ಲಿದೆ.
ಧಾರವಾಡ: ಜಿಲ್ಲಾಡಳಿತ ಕೋವಿಡ್ ಲಸಿಕಾ ಅಭಿಯಾನ ನಾಳೆ ಬುಧವಾರವೂ (೨೧/೦೭)ಮುಂದುವರೆಸಿದ್ದು, ಯಾರಾದರೂ ಫಲಾನುಭವಿಗಳು ಇನ್ನೂವರೆಗೂ ಲಸಿಕೆ ತೆಗೆದುಕೊಳ್ಳದೇ ಇದ್ದರೆ, ನಾಳೆ ನಿಮ್ಮ ಸಮೀಪದ ಆರೋಗ್ಯ ಕೇಂದ್ರ, ಆಸ್ಪತ್ರೆ, ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳಬಹುದು.
ಯಾವ ಯಾವ ಲಸಿಕಾ ಕೇಂದ್ರದಲ್ಲಿ ಎಷ್ಟು ವ್ಯಾಕ್ಸಿನ್ ಡೋಸ್ಗಳು ಲಭ್ಯಇವೆ ಎನ್ನುವದರ ಮಾಹಿತಿ ಲಗತ್ತಿಸಲಾಗಿದ್ದು ಸಾವ೯ಜನಿಕರು ಇದರ ಉಪಯೋಗ ಪಡೆದುಕೊಳ್ಳಬಹುದು. ಮಂಗಳವಾರ (೨೦/೦೭) ಸಂಜೆಯವರೆಗೆ ಒಟ್ಟು ೮,೬೬೦…
View On WordPress
0 notes
ಮಿನುಗುತ್ತಲೇ ಬಸವಳಿದು ತಾರೆಗಳೆಲ್ಲ ನಿದಿರೆಗೆ ಜಾರಿದ್ದವು...ಆ ತಿಂಗಳಿನವನು ಅಲ್ಲಿ ಇಲ್ಲಿ ತೂರಾಡುತ್ತಿದ್ದ...
ಆಷಾಢದ ಗಾಳಿ...ನಡುಗುವ ತನುವ ಮುದುಡಿಕೊಂಡು, ಬಿರಿದ ತುಟಿಗಳ ಸವರಿಕೊಂಡು..ನೀನಿಟ್ಟ ಮುತ್ತಿರಬಹುದು ಎಂದುಕೊಂಡೆ...
ಇರಲಿಕ್ಕಿಲ್ಲ ಬಿಡು..ನೀ ನನ್ನ ತಾಕಿ ಋತುಗಳೇ ಕಳೆದಿದ್ದ ಮರೆತೇಬಿಟ್ಟಿದ್ದೆ...ಬೆರಗು ಬೆಡಗು ಬೆಸೆದ ನೆನಪೂ ಮಾಸಿಹೋಗಿಬಿಡುವಂತೆ ನಿನ್ನ ಕಣ್ಣಲ್ಲಿ ಕುಣಿಸಿಕೊಂಡ ಕನಸುಗಳಲ್ಲಿ ನಾನೆಂದೂ ಶಾಮೀಲಾಗಲೇ ಇಲ್ಲ...
ಹೇಳಲಾಗದ ಮಾತುಗಳನ್ನೆಲ್ಲ ಒಮ್ಮೆ ನಿನ್ನೆದೆ ಮೇಲೆ ಹರವಬೇಕೆಂದುಕೊಳ್ಳುತ್ತೇನೆ...
ಆದರೆ ನೋಡು, ಈ ಮಾತಿನಂಥಾ ಧೋಕೇಬಾಜಿ ಮತ್ತೊಂದಿಲ್ಲ...ಹೇಳಬಂದ ಅಷ್ಟೂ ಮಾತನ್ನು ಕಿವಿಗೂ ಸೋಕಿಸಿಕೊಳ್ಳದಂತೆ ಕಡೆಗಣ್ಣಲ್ಲಿ ಅಣಕಿಸಿದಾಗೆಲ್ಲ ನನ್ನ ನಾನೇ ತಡವಿಕೊಳ್ಳುತ್ತೇನೆ....
ಜಗತ್ತಿನ್ನೂ ಬರಿದಾಗಿಲ್ಲ 'ಪ್ರೀತಿ ಉಸಿರಾಡುತ್ತಿದೆ'... ನನ್ನದೆನ್ನುವುದೆಲ್ಲವೂ ಇಂದಲ್ಲ ನಾಳೆ ನನ್ನ ಕಾಲಿಗೆ ತೊಡರಿಕೊಳ್ಳುತ್ತದೆ....
ಮೌನ ಮಾತಾಗುತ್ತದೆ...
ಅನುರಾಧ ತುಳಸಿ....
2 notes
·
View notes
ನಾಳೆ ಏಕಾದಶೀ ವ್ರತ
17 Sep - Happy Parsva/Parivartini Ekadashi
ಈ ವ್ರತಾಚಾರಣೆ ಮಾಡುವುದರಿಂದ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಿ, ಆಧ್ಯಾತ್ಮಿಕ ಉನ್ನತಿಯನ್ನು ಹೊಂದಬಹುದು.
Doing this Vrata makes him spiritual and obtain grace of Lord Krishna.
ಪೂಜೆಯ ವಿಧಾನ:
1. ಅರ್ಧ ದಿನದ ಪೂರ್ಣ ಉಪವಾಸ
2. ಏಕಾದಶಿ ಸೂರ್ಯೋದಯದಿಂದ ದ್ವಾದಶಿ ಬೆಳಿಗ್ಗೆ ತನಕ ಧಾನ್ಯಗಳು, ಬೀನ್ಸ್, ಸಿರಿಧಾನ್ಯಗಳನ್ನು ತಿನ್ನಬೇಡಿ.
3. ಹರೇ ಕೃಷ್ಣ ಮಹಾಮಂತ್ರವನ್ನು ನಿರಂತರವಾಗಿ ಪಠಿಸಿ, ಭಗವದ್ಗೀತೆ ಮತ್ತು ಭಾಗವತ ಗ್ರಂಥಗಳನ್ನು ಪಠಿಸಿ.
4. ಹಾಲು, ಹಣ್ಣು, ನೆಲಗಡಲೆ, ತರಕಾರಿಗಳು, ಸಬೂದನ - ಇವುಗಳನ್ನು 12 ಗಂಟೆಯ ನಂತರ ಸೇವಿಸಬಹುದು.
Method of worship:
1. Half Day full fasting
2. Don't eat grains, beans, cereals from ekadashi sunrise till dwadashi morning.
3. Recite continuously Hare Krishna Mahamantra, recite the Bhagavad Gita and Bhagavatam texts.
4. Milk, fruit, groundnut, vegetables, Sabudana - these can be consumed after 12noon.
ವ್ರತಗಳ ರಾಜನಾದ ಏಕಾದಶಿಯನ್ನು ಆಚರಿಸಿ, ಕೃಷ್ಣನ ಒಲುಮೆಗೆ ಪಾತ್ರರಾಗಿ!
celebrate Ekadashi, the King of the Vratas, and be the favorite of Krishna!
18 Sep Vamana Dwadasi, Fast breaking Paran Time: 5:57am to 6:45am
18 ಸೆಪ್ಟೆಂಬರ್ ವಾಮನ ದ್ವಾದಶಿ, ಉಪವಾಸ ಮುರಿಯುವುದು, ಪರಾನ್ ಸಮಯ: ಬೆಳಿಗ್ಗೆ 5:57 ರಿಂದ ಬೆಳಿಗ್ಗೆ 6:45
-😇ISKCON Raichur🪄
2 notes
·
View notes
ಇಂದೇ ಬದುಕಿಬಿಡಿ; ಏಕೆಂದರೆ, ನಾಳೆ ಎಂಬುದಿಲ್ಲ….!
ಮಾನವನಿಗೆ ಸದಾ ನಾಳೆಯದೇ ಚಿಂತೆ. ಮನುಷ್ಯರಷ್ಟೆ ನಾಳೆಗೆ ಬೇಕಾಗುತ್ತದೆ, ನಾಡಿದ್ದಿಗೆ ಬೇಕಾಗುತ್ತದೆ ಎಂದು ವ್ಯವಸ್ಥೆ ಮಾಡಿಟ್ಟುಕೊಳ್ಳುವುದು. ಈ ಗೀಳು ಎಷ್ಟೆಂದರೆ, ಕೆಲವರು ತಾವು ಸತ್ತ ಮೇಲೆ ನಮ್ಮ ಗೋರಿ ಹೀಗೇ ಇರಬೇಕೆಂದು ವ್ಯವಸ್ಥೆ ಮಾಡುವವರೂ ಇದ್ದಾರೆ!
ಸೃಷ್ಟಿಯ ಪ್ರತಿಯೊಂದೂ ಹೀಗೆ ವರ್ತಮಾನದಲ್ಲಿ ಸಹಜವಾಗಿ ಬದುಕುತ್ತವೆ. ಆದರೆ ಮಾನವನಿಗೆ ಮಾತ್ರ ನಾಳೆಯದೇ ಚಿಂತೆ. ಮನುಷ್ಯರಷ್ಟೆ ನಾಳೆಗೆ ಬೇಕಾಗುತ್ತದೆ, ನಾಡಿದ್ದಿಗೆ ಬೇಕಾಗುತ್ತದೆ ಎಂದು ವ್ಯವಸ್ಥೆ ಮಾಡಿಟ್ಟುಕೊಳ್ಳುವುದು. ಈ ಗೀಳು ಎಷ್ಟೆಂದರೆ, ಕೆಲವರು ತಾವು ಸತ್ತ ಮೇಲೆ ನಮ್ಮ ಗೋರಿ ಹೀಗೇ ಇರಬೇಕೆಂದು ವ್ಯವಸ್ಥೆ ಮಾಡುವವರೂ ಇದ್ದಾರೆ! : ಓಶೋ ರಜನೀಶ್
ಮನುಷ್ಯ ಇವತ್ತಿಗಿಂತ ನಾಳೆಗಾಗಿ ಜೀವಿಸುವುದೇ ಹೆಚ್ಚು. ನೀವೆಲ್ಲರೂ ನಾಳೆಗಾಗಿ ವ್ಯವಸ್ಥೆ ಮಾಡುತ್ತಿರುವಿರಿ. ಮತ್ತು ಈ ಭರದಲ್ಲಿ ಇಂದಿನ…
View On WordPress
0 notes
'ಕಲ್ಲಂಗಡಿ ರಕ್ತ ಕಾರಿದೆ' ಕವನ - ಅಲ್ಲಾಗಿರಿರಾಜ್ ಕನಕಗಿರಿ
‘ಕಲ್ಲಂಗಡಿ ರಕ್ತ ಕಾರಿದೆ’ ಕವನ – ಅಲ್ಲಾಗಿರಿರಾಜ್ ಕನಕಗಿರಿ
ಗಂಡ ಹೆಂಡಿರ ಜಗಳದ ನಡುವೆ ಕೂಸು ಬಡವಾಯಿತು ಅನ್ನುವಂತೆ ಧರ್ಮ ಧರ್ಮಗಳ ಹೊಡೆದಾಟದಲ್ಲಿ ಮಾನವೀಯತೆ ಮರೆಯಾಯಿತೇ?… ಖ್ಯಾತ ಕವಿ ಅಲ್ಲಾಗಿರಿರಾಜ್ ಕನಕಗಿರಿ ಅವರ ಈ ಕವನ ಮನಸಿಗೆ ತಟ್ಟದೇ ಇರದು, ಮುಂದೆ ಓದಿ…
ಧರ್ಮ ಧರ್ಮದ ಜಗಳಕ್ಕೆ,
ಸಾವು ನೋವಿಗೆ ಈಗ ದೇವರು
ಸಾಕ್ಷಿಯಾಗಿದ್ದಾನೆ.
ರೈತ ಬೆಳೆದ ಕಲ್ಲಂಗಡಿಗೆ,
ಧರ್ಮದ ಮುದ್ರೆ ಬಿದ್ದಿದೆ.
ಅವರು ಮಾರುವುದು ಬೇಡ,
ನಾಳೆ ಅವರು ತಿನ್ನುವುದು ಬೇಡ?
ಎನ್ನುವ ವಿಕೃತ ಮನಸ್ಸಿನ ಕೂಗಿಗೆ,
ಈಗ ದೇವರು ಸಾಕ್ಷಿಯಾಗಿದ್ದಾನೆ.
ಕಾಲವೇನು ದೂರವಿಲ್ಲ.
ಮನುಷ್ಯತ್ವ…
View On WordPress
0 notes
ನಾಳೆ ಐಸಿಎಸ್ಇ ಪರೀಕ್ಷೆ ಫಲಿತಾಂಶ ಪ್ರಕಟ
ನವದೆಹಲಿ: ಐಸಿಎಸ್ ಇ (ಹತ್ತನೆ ತರಗತಿ) ಮತ್ತು ಐಎಸ್ ಸಿ (12ನೇ ತರಗತಿ) ಪರೀಕ್ಷಾ ಫಲಿತಾಂಶ ನಾಳೆ 3 ಗಂಟೆಗೆ ಪ್ರಕಟವಾಗಲಿದೆ ಎಂದು ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮೀನೇಷನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಕೌನ್ಸಿಲ್ ವೆಬ್ ಸೈಟ್ ಮತ್ತು ಮೊಬೈಲ್ ಮೂಲಕ 2021ನೇ ಸಾಲಿನ ಐಸಿಎಸ್ ಇ ಮತ್ತು ಐಎಸ್ ಸಿ ಪರೀಕ್ಷಾ ಫಲಿತಾಂಶವನ್ನು ಪಡೆಯಬಹುದಾಗಿದೆ ಅಲ್ಲದೇ, ಮೊಬೈಲ್ ಸಂದೇಶದ ಮೂಲಕವೂ ಪಡೆಯಬಹುದಾಗಿದೆ ಎಂದು ಕೌನ್ಸಿಲ್ ಮಾಹಿತಿ ನೀಡಿದೆ. ಶಾಲೆಗಳಲ್ಲಿ ಪ್ರಾಂಶುಪಾಲರ ಲಾಗಿನ್…
View On WordPress
0 notes
ಕನ್ನಡ ಜೇಮ್ಸ್ ಚಿತ್ರ ಬಿಡುಗಡೆ ಅಭಿಮಾನಿಗಳಲ್ಲಿ ಸಂಭ್ರಮ ನಾಳೆ ಪುನೀತ್ ರಾಜ್ಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ರಾಜ್ಯದ್ಯಂತ ಬಿಡುಗಡೆಯಾಗಲಿದೆ. ಈ ಹಿನ್ನಲೆ ರೇಷ್ಮೆನಗರಿ ಎಂದೇ ಖ್ಯಾತಿಯಾಗಿರುವ ಶಾನ್ ಚಿತ್ರಮಂದಿರದಲ್ಲಿ ಚಿತ್ರದ ಬಿಡುಗಡೆಗೆ ಭರ್ಜರಿ ಸಿದ್ಧತೆಗಳು ಆರಂಭವಾಗಿದೆ. ಅಭಿಮಾನಿಗಳು ಚಿತ್ರಮಂದಿರದ ತುಂಬೆಲ್ಲಾ ಪ್ಲೆಕ್ಸ್, ಬ್ಯಾನರ್ಗಳನ್ನು ಕಟ್ಟಿ ಹಬ್ಬದ ವಾತಾವರಣ ನಿರ್ಮಿಸುತ್ತಿದ್ದಾರೆ. ಇನ್ನು ನಾಳೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಲಿದ್ದಾರೆ. ಅಲ್ಲದೇ ಅಪ್ಪು ಕಟೌಟ್ ಗಳಿಗೆ ಹೂವಿನ ಹಾರ ಹಾಲಿನ ಅಭಿಷೇಕ ಮತ್ತು ಮಧ್ಯಾಹ್ನ ಅಭಿಮಾನಿ ಬಳಗದಿಂದ ಅನ್ನ ಸಂತರ್ಪಣೆ ಕಾರ್ಯ ನಡೆಯಲಿದೆ. ಮತ್ತು ನಾಳೆ ಬೆಳಿಗ್ಗೆ 6. 30 ಕ್ಕೆ ಚಿತ್ರಮಂದಿರದಲ್ಲಿ ಮೊದಲ ಶೋ ಆರಂಭವಾಗಲಿದೆ ಎಂದು ದೊಮ್ಮನೆ ಯೂತ್ ಬ್ರಿಗೇಡ್ ಅಧ್ಯಕ್ಷ ಚೆಲುವರಾಜ್ ಗೌಡ ತಿಳಿಸಿದ್ದಾರೆ. #puneethrajkuma,#puneethfans (at Bangalore, India) https://www.instagram.com/p/CbK-0xhPrKO/?utm_medium=tumblr
0 notes
COMMENT YOUR THOUGHTS 💭 👇 ಹಿಜಾಬ್ ಪರವಾಗಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಜಾಗೊಳಿಸುವ ಮೂಲಕ ಶಾಲಾ-ಕಾಲೇಜುಗಳಲ್ಲಿ ಧರ್ಮವಸ್ತ್ರ ಕಡ್ಡಾಯ ಅಲ್ಲ ಎಂದು ಕರ್ನಾಟಕ ಉಚ್ಛ ನ್ಯಾಯಾಲಯ (Karnataka High court) ಮಹತ್ವದ ತೀರ್ಪನ್ನು ನೀಡಿದೆ. ಕರ್ನಾಟಕ ಉಚ್ಛ ನ್ಯಾಯಾಲಯ ಹಿಜಾಬ್ ಗೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನ ಬಗ್ಗೆ ವಿಷಾದ ವ್ಯಕ್ತಪಡಿಸಿ ಅಮೀರ್-ಇ-ಶರಿಯತ್ ನಾಳೆ 17ನೇ ಮಾರ್ಚ್ 2022 ಗುರುವಾರ ಕರ್ನಾಟಕ ಬಂದ್ಗೆ ಕರೆ ನೀಡಿದ್ದಾರೆ. . . 👆👆👆@generalknowledgeinkannada ನಮ್ಮ ಪೇಜ್ ಅನ್ನು Follow ಮಾಡಿ. ಮತ್ತು ನಮ್ಮ YOUTUBE CHANNEL ಅನ್ನು SUBSCRIBE ಮಾಡಿ . PAGE ಅನ್ನು FOLLOW ಮಾಡಿ POST & STORY NOTIFICATION 🔔 on ಮಾಡಿ . Fallow @generalknowledgeinkannada . Facebook page https://gkik.page.link/GkikFB . Instagram page https://gkik.page.link/Gkikinsta . YOUTUBE CHANNEL https://gkik.page.link/GkikYT . Twitter https://gkik.page.link/GkikTwitter . . #generalknowledgeinkannada #gkik #news #currentaffairs #kannada #facts #kannadafacts #POLL #karnatakabandh #bandh #strike #hijab #ban #hijabgirl (at General Knowledge In Kannada) https://www.instagram.com/p/CbKMo6MPy1R/?utm_medium=tumblr
0 notes
YELLAPUR NEWS
ದಿ: 15-1-2022
>> ನಾಳೆ ರವಿವಾರ 'ಜನ ಸೇವಕ' ಡಿಜಿಟಲ್ ಮಾಸಿಕ ಸಂಚಿಕೆ ಲೋಕಾರ್ಪಣೆ
0 notes
Bhishma Panchaka
Hare Krishna dear members,15 Nov, 2021 Monday - Utthana Ekadasi
15 Nov to 19 Nov 2021Bhishma panchaka Vrata / ಭೀಷ್ಮ ಪಂಚಕ
https://facebook.com/iskcon.raichur.official/Daily visit temple to offer Tarpana to Bhishma and get unlimitedly blessed.
The last 5 days of the month of Karttika are traditionally known as the Bhishma Panchaka or the Vishnu Panchaka. Grandfather Bhisma fasted for these five days, preparing to give up his life. In the Hari BhaktiVilasa, it is said that if one is capable, one should observe fasting from certain foodstuffs on the Bhishma-panchaka for the pleasure of the Lord. This is optional. "The fast should begin by remembering Bhismadeva on the Ekadasi day and should end on Purnima [the full moon]. The Padma Purana say that one pleases the Lord and makes spiritual advancement by such austerities.
ಕಾರ್ತಿಕ ಮಾಸದ ಕೊನೆಯ 5 ದಿನಗಳನ್ನು ಸಾಂಪ್ರದಾಯಿಕವಾಗಿ ಭೀಷ್ಮ ಪಂಚಕ ಅಥವಾ ವಿಷ್ಣು ಪಂಚಕ ಎಂದು ಕರೆಯಲಾಗುತ್ತದೆ. ಅಜ್ಜ ಭೀಷ್ಮ ಈ ಐದು ದಿನಗಳ ಕಾಲ ಉಪವಾಸ ಮಾಡಿ, ತನ್ನ ಪ್ರಾಣವನ್ನು ತ್ಯಜಿಸಲು ತಯಾರಿ ನಡೆಸಿದ. ಹರಿಭಕ್ತಿವಿಲಾಸದಲ್ಲಿ, ಒಬ್ಬನು ಸಮರ್ಥನಾಗಿದ್ದರೆ, ಭಗವಂತನ ಸಂತೋಷಕ್ಕಾಗಿ ಭೀಷ್ಮ-ಪಂಚಕದಲ್ಲಿ ಕೆಲವು ಆಹಾರ ಪದಾರ್ಥಗಳಿಂದ ಉಪವಾಸವನ್ನು ಆಚರಿಸಬೇಕು ಎಂದು ಹೇಳಲಾಗುತ್ತದೆ. ಇದು ಐಚ್ .ಿಕ. "ಏಕಾದಶಿ ದಿನದಂದು ಭೀಮದೇವನನ್ನು ಸ್ಮರಿಸುವುದರ ಮೂಲಕ ಉಪವಾಸ ಪ್ರಾರಂಭವಾಗಬೇಕು ಮತ್ತು ಪೂರ್ಣಿಮ [ಹುಣ್ಣಿಮೆಯ ]ಂದು ಕೊನೆಗೊಳ್ಳಬೇಕು. ಒಬ್ಬನು ಭಗವಂತನನ್ನು ಮೆಚ್ಚಿಸುತ್ತಾನೆ ಮತ್ತು ಅಂತಹ ಕಠಿಣತೆಗಳಿಂದ ಆಧ್ಯಾತ್ಮಿಕ ಪ್ರ��ತಿಯನ್ನು ಸಾಧಿಸುತ್ತಾನೆ ಎಂದು ಪದ್ಮ ಪುರಾಣ ಹೇಳುತ್ತದೆ.
ಭೀಷ್ಮ ಪಂಚಕ ಉಪವಾಸ
ನಾಳೆ ಏಕಾದಶಿಯಂದು ಉಪವಾಸ ಪ್ರಾರಂಭವಾಗಲಿದ್ದು, ರಾಸ ಪೂರ್ಣಿಮಾ ದಿನದವರೆಗೂ ಮುಂದುವರಿಯುತ್ತದೆ. ಕಡಿಮೆ ಬೀಜದ ಹಣ್ಣುಗಳು ಮತ್ತು ಬೇರುಗಳನ್ನು ಮಾತ್ರ ಸೇವಿಸಿ. ಪೇರಲ, ದಾಳಿಂಬೆ, ಸೌತೆಕಾಯಿ ಮುಂತಾದ ಬೀಜಗಳನ್ನು ಹೊಂದಿರುವ ಹಣ್ಣುಗಳನ್ನು ತಪ್ಪಿಸಬೇಕು. ಬೇಯಿಸಿದ ಆಲೂಗಡ್ಡೆ, ಹಸಿ ಬಾಳೆಹಣ್ಣು ಮತ್ತು ಸಿಹಿ ಆಲೂಗಡ್ಡೆ ತೆಗೆದುಕೊಳ್ಳಬಹುದು. ನಾವು ರುಚಿಗೆ ಸಮುದ್ರದ ಉಪ್ಪನ್ನು ಬಳಸಬಹುದು. ಗೋಡಂಬಿ (PLAIN) ಒಣದ್ರಾಕ್ಷಿ, ತೆಗೆದುಕೊಳ್ಳಬಹುದು. ಹಾಲು ಉತ್ಪನ್ನಗಳನ್ನು ತಪ್ಪಿಸಬೇಕು.
Bhishma Panchaka Fasting
The fasting starts tomorrow on Ekadashi and will continue until the the Rasa Poornima day. Only eat less seed fruits and roots. fruits with lots of seeds should be avoided like guava, pomegranate,cucumber etc. Boiled potatoes, raw banana and sweet potato can be taken. We can use sea salt for taste. Cashewnuts(PLAIN) raisins, dates can be taken. Milk products to be avoided.
Special Offerings to the Lord during these days.
Following flowers to be offered to the Deities DURING THE BHISHMA PANCHAKADAYS AS PER GARUDA PURANA.
On the first day, one must offer padma (lotus) flowers to the feet of the Lord.On the second day, one must offer bilva (wood-apple) leaves of the thigh of the Lord.On the third day, one must offer gandha (scents) to the navel of the Lord.On the fourth day, one must offer java flower to the shoulders of the Lord.On the fifth day, one must offer malati flower to the head (siro-desa) of the Lordship.
Ideally One should take bath in Ganges or the other holy rivers every day & offer tarpana 3 times for Bhismadeva by saying the following mantra:
Tarpana
om vaiyaghra padya gotrayasamkrti pravaraya caaputraya dadamyetatsalilam bhismavarmane
Arghya
vasunamavatarayasantanoratmajaya caarghyam dadami bhismayaajanma brahmacarine
Pranam
om bhismah santanavo birahsatyavadi jitendriyahabhiradbhiravapnatuputrapautrocitam kriyam
By following these days of Bhishma Panchaka fasting one gets the benefit of all the four chaturmasya fasting if one had been unable to follow the same.
ಈ ದಿನಗಳಲ್ಲಿ ಭಗವಂತನಿಗೆ ವಿಶೇಷ ಅರ್ಪಣೆಗಳು.
ಭೀಷ್ಮ ಪಂಚಕದಲ್ಲಿ ದೇವತೆಗಳಿಗೆ ಅರ್ಪಿಸಬೇಕಾದ ಹೂವುಗಳು, -ಗರುಡ ಪುರಾಣ.
ಮೊದಲ ದಿನ, ಭಗವಂತನ ಪಾದಗಳಿಗೆ ಪದ್ಮ (ಕಮಲ) ಹೂವುಗಳನ್ನು ಅರ್ಪಿಸಬೇಕು. ಎರಡನೆಯ ದಿನ, ಭಗವಂತನ ತೊಡೆಯ ಬಿಲ್ವಾ (ಮರದ-ಸೇಬು) ಎಲೆಗಳನ್ನು ಅರ್ಪಿಸಬೇಕು. ಮೂರನೆಯ ದಿನ, ಭಗವಂತನ ಹೊಕ್ಕುಳಕ್ಕೆ ಗಾಂಧಾ (ಪರಿಮಳ) ಅರ್ಪಿಸಬೇಕು. ನಾಲ್ಕನೇ ದಿನ, ಭಗವಂತನ ಹೆಗಲಿಗೆ ಜಾವಾ ಹೂವನ್ನು ಅರ್ಪಿಸಬೇಕು. ಐದನೇ ದಿನ, ಭಗವಂತನ ತಲೆಗೆ (ಸಿರೋ-ದೇಸಾ) ಮಾಲತಿ ಹೂವನ್ನು ಅರ್ಪಿಸಬೇಕು.
ತಾತ್ತ್ವಿಕವಾಗಿ ಒಬ್ಬರು ಪ್ರತಿದಿನ ಗಂಗಾ ಅಥವಾ ಇತರ ಪವಿತ್ರ ನದಿಗಳಲ್ಲಿ ಸ್ನಾನ ಮಾಡಬೇಕು ಮತ್ತು ಭೀಮದೇವನಿಗೆ 3 ಬಾರಿ ತರ್ಪಣವನ್ನು ಅರ್ಪಿಸಬೇಕು:
ಭೀಷ್ಮ ಪಂಚಕ ಉಪವಾಸದ ಈ ದಿನಗಳನ್ನು ಅನುಸರಿಸುವ ಮೂಲಕ ಒಬ್ಬರು ನಾಲ್ಕು ಚತುರ್ಮಾಸ್ಯ ಉಪವಾಸದ ಪ್ರಯೋಜನವನ್ನು ಪಡೆಯುತ್ತಾರೆ.
🍵🍥🍲🍱🥗🍚Offer Maha Abhishek Offer AnnadanamOffer FlowersOffer Go-daan for Goshala ಮಹಾ ಅಭಿಷೇಕ್ ಅರ್ಪಿಸಿ ಅನ್ನದಾನವನ್ನು ಅರ್ಪಿಸಿ ಹೂವುಗಳನ್ನು ನೀಡಿ ಗೋಶಾಲಾಗೆ ದಾನವನ್ನು ಅರ್ಪಿಸಿ
Deposit donations @
https://rzp.io/l/donateforiskconraichur
ISKCON
Canara bank account
0519101043190
IFSC CNRB0000519
ISKCON Raichur
ಇಸ್ಕಾನ್ ರಾಯಚೂರು
0 notes
'ಜೀವನದ ಪಯಣ' ಕವನ - ಪ್ರೊ.ರೂಪೇಶ್ ಪುತ್ತೂರು
‘ಜೀವನದ ಪಯಣ’ ಕವನ – ಪ್ರೊ.ರೂಪೇಶ್ ಪುತ್ತೂರು
ಜೀವನದ ಪಯಣದಲ್ಲಿ ‘ಇಂದು ದುಃಖ ಬಂದರೆ ನಾಳೆ ಸುಖವೇ ಅತಿಥಿ’… ಪ್ರೊ.ರೂಪೇಶ್ ಪುತ್ತೂರು ಸುಂದರ ಸಾಲುಗಳು ಓದುಗರಿಗಾಗಿ, ಮುಂದೆ ಓದಿ…
ಜೀವನದ ರೂಢಿಯೇ ಹೀಗೇನೇ
ಸೋತ ಮೇಲೆಯೇ
ಗೆಲುವು #ಅತಿಥಿಯಾಗಿ ಬರುವುದು
ಸ್ವಲ್ಪ ಕಣ್ಣೀರ ಕುರುಡು,
ಒಂಚೂರು ಆನಂದ ಭಾಷ್ಪ
ಇಂದು ದುಃಖ ಬಂದರೆ #ನಾಳೆ ಸುಖವೇ ಅತಿಥಿ!!!
ಜೀವನವು ಕಗ್ಗತ್ತಲೂ ಹೌದು
ಮುಂಜಾನೆಯೂ ಹೌದು
ಜೀವನವು ಪ್ರಯಾಣವೂ ಹೌದು
ವಿಶ್ರಾಮಧಾಮವೂ ಹೌದು
ಒಂದು ಕ್ಷಣ ನೋವಿನ
ಹುಣ್ಣೂ ಅಹುದು
ಮತ್ತೊಂದು ಕ್ಷಣ ಪೂರ್ಣವಾಸಿಯಾದ
ತುರಿಕೆಯೂ ಅಹುದು
ಪ್ರತೀ…
View On WordPress
0 notes
ನಾಳೆ SSLCಯ ಕೊನೆಯ ಪರೀಕ್ಷೆ
ಬೆಂಗಳೂರು : ಕೊರೊನಾ ಸಾಂಕ್ರಾಮಿಕ ರೋಗದ ಕಾರಣಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆಯು ಇದೇ ಮೊದಲ ಬಾರಿಗೆ ಆರು ದಿನದ ಬದಲಿಗೆ ಎರಡು ದಿನ ನಡೆಯುತ್ತಿದೆ. ಈಗಾಗಲೇ ಮೊದಲ ದಿನದ ಕೋರ್ ವಿಷಯಗಳ ಪರೀಕ್ಷೆಯು ಯಶಸ್ವಿಯಾಗಿದ್ದು, ನಾಳೆ ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ.
ಭಾಷಾ ವಿಷಯಗಳು- ಪೇಪರ್ 2 ನಾಳೆ ನಡೆಯಲಿದೆ. 22-7-2021 ರಂದು ಬೆಳಗ್ಗೆ: 10-30 ರಿಂದ 1-30ರವರೆಗೆ ಪರೀಕ್ಷೆ ನಡೆಯಲಿದೆ.ರಾಜ್ಯಾದ್ಯಂತ ನಾಳೆ 4,885 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರಥಮ ಭಾಷೆಯಲ್ಲಿ 8,19,694…
View On WordPress
0 notes
ನಾಳೆ ಹಿಜಾಬ್ ತೀರ್ಪು: ರಾಜ್ಯದ ಹಲವೆಡೆ ನಿಷೇಧಾಜ್ಞೆ, ಶಾಲಾ-ಕಾಲೇಜಿಗೆ ರಜೆ ನಾಳೆ ಹಿಜಾಬ್ ವಿವಾದ ಕುರಿತಂತೆ ಅಂತಿಮ ತೀರ್ಪು ಹೊರಬೀಳಲಿದ್ದು, ಹಲವು ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ನಾಳೆ ಬೆಳಗ್ಗೆಯೆ ತೀರ್ಪು ಹೊರಬೀಳಲಿದ್ದು, ತೀರ್ಪು ಏನಾಗಿರಲಿದೆ. ಎಂಬ ಕುತೂಹಲವು ಮೂಡಿದೆ. ಇದರ ಜೊತೆ ಹಲವು ಜಿಲ್ಲೆಗಳಲ್ಲಿ 144 ಜಾರಿ ಮಾಡಲಾಗಿದ್ದು, ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಾರ್ಚ್ 15ರಂದು ಮಂಗಳವಾರ ಶಿವಮೊಗ್ಗ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಒಂದು ದಿನದ ಮಟ್ಟಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಸೂಚನೆ ನೀಡಿದ್ದಾರೆ. ಧಾರವಾಡ: ಜಿಲ್ಲಾ ಗ್ರಾಮೀಣ ವ್ಯಾಪ್ತಿಯಲ್ಲಿ 05 ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ಜರುಗಿಸುವುದನ್ನು ನಿಷೇಧಿಸಿದೆ. ಶಸ್ತ್ರ, ಬಡಿಗೆ, ಭರ್ಚಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ ಡೊಗ್ಗ, ಚಾಕು ಅಥವಾ ದೇಹಕ್ಕೆ ಅಪಾಯ ಉಂಟು ಮಾಡಬಹುದಾದ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೋಗುವುದು ಮತ್ತು ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 18 ರ ಅಡಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಬೆಳಗಾವಿ: ನಾಳೆ ಹಿಜಾಬ್ ಕುರಿತಂತೆ ಅಂತಿಮ ತೀರ್ಪನ್ನು ಪ್ರಕಟಿಸುತ್ತಿದ್ದು ಬೆಳಗಾವಿ ಜಿಲ್ಲೆಯಾದ್ಯಂತ 144 ಸೆಕ್ಷನ್ ಅಡಿ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳಾದ ಎಂ. ಜಿ. ಹಿರೇಮಠ ಆದೇಶಿಸಿದ್ದಾರೆ. ಕಲಬುರಗಿ: ಹಿಜಾಬ್ ತೀರ್ಪಿನ ಹಿನ್ನೆಲೆ ನಾಳೆ ಶಾಲಾ-ಕಾಲೇಜಿಗೆ ಒಂದು ದಿನ ರಜೆ ಘೋಷಿಸಲಾಗಿದೆ. ಅಲ್ಲದೆ ಮಾ.14ರಿಂದ 19ರ ವರೆಗೂ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ, ಗುರುಕಲ್ ಹೇಳಿದ್ದಾರೆ.ಈ ಜಿಲ್ಲೆಗಳು ಸೇರಿ ಬೆಂಗಳೂರು, ತ��ಮಕೂರು ಹಾಗೂ ಚಿಕ್ಕಬಳ್ಳಾಪುರದಲ್ಲೂ ಸೆಕ್ಷನ್ 144 ಜಾರಿಯಾಗಿರಲಿದೆ. (at Bangalore, India) https://www.instagram.com/p/CbF4R2Mqhzu/?utm_medium=tumblr
0 notes