Tumgik
#Kannadapapers
navakarnatakatimes · 2 years
Text
ಏಷ್ಯಾ ಕಪ್‌ 2022 ವೇಳಾಪಟ್ಟಿ ಪ್ರಕಟ: ಇಂಡೋ – ಪಾಕ್‌ ಮುಖಾಮುಖಿ ಯಾವಾಗ ?
ಏಷ್ಯಾ ಕಪ್‌ 2022 ವೇಳಾಪಟ್ಟಿ ಪ್ರಕಟ: ಇಂಡೋ – ಪಾಕ್‌ ಮುಖಾಮುಖಿ ಯಾವಾಗ ?
ದುಬೈ: ಯುಎಇನಲ್ಲಿ ನಡೆಯಲಿರುವ 15 ಆವೃತ್ತಿಯ ಏಷ್ಯಾ ಕಪ್‌ ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟವಾಗಿದೆ. ಆಗಸ್ಟ್‌ 27 ರಿಂದ ಸೆಪ್ಟಂಬರ್‌ 11ರವರೆಗೆ ಏಷ್ಯಾ ಟಿ20 ಮಾದರಿಯಲ್ಲಿ ನಡೆಯಲಿದ್ದು, ಈ ಬಾರಿ ಶ್ರೀಲಂಕಾದಲ್ಲಿ ನಡೆಯಲಿದ್ದ ಪಂದ್ಯಾವಳಿಗಳು ಅಲ್ಲಿನ ರಾಜಕೀಯ ಬಿಕ್ಕಟ್ಟಿನ ಪರಿಣಾಮ ಯುಎಇನಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 6 ತಂಡಗಳಿರುತ್ತವೆ. ಇದರಲ್ಲಿ ತಲಾ ಮೂರು ತಂಡಗಳಂತೆ ಎ,ಬಿ ಗ್ರೂಪ್‌ ಗಳಾಗಿ ಮಾಡಲಾಗುತ್ತದೆ. ಈಗಾಗಲೇ 5  ತಂಡಗಳ ನೇರವಾಗಿ ಟೂರ್ನಿಗೆ ಪ್ರವೇಶ ಪಡೆದುಕೊಂಡಿದೆ.…
View On WordPress
0 notes
navakarnatakatimes · 2 years
Text
ನಟ ರಾತ್ರಿ ಮನೆಗೆ ಕರೆದರೂ ಹೋಗಬೇಕು,ಇಲ್ಲದಿದ್ರೆ.. ಕರಾಳ ಅನುಭವ ಬಿಚ್ಚಿಟ ಮಲ್ಲಿಕಾ ಶೆರಾವತ್‌
ನಟ ರಾತ್ರಿ ಮನೆಗೆ ಕರೆದರೂ ಹೋಗಬೇಕು,ಇಲ್ಲದಿದ್ರೆ.. ಕರಾಳ ಅನುಭವ ಬಿಚ್ಚಿಟ ಮಲ್ಲಿಕಾ ಶೆರಾವತ್‌
ಮುಂಬಯಿ: ಬಾಲಿವುಡ್‌ ನಲ್ಲಿ ತನ್ನ ಗ್ಲಾಮರಸ್‌ ಪಾತ್ರಗಳಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿ ಮಲ್ಲಿಕಾ ಶೆರಾವತ್‌ ಸಿನಿಮಾರಂಗದಲ್ಲಿನ ತಮ್ಮ ಕರಾಳ ಅನುಭವದ ಬಗ್ಗೆ ಮುಕ್ತವಾಗಿ ಮಾತಾನಾಡಿದ್ದಾರೆ. ‘ಮರ್ಡರ್‌ʼ ಸಿನಿಮಾದಲ್ಲಿನ ತಮ್ಮ ಪಾತ್ರದಿಂದ ಬಾಲಿವುಡ್‌ ನಲ್ಲಿ ಗುರುತಿಸಿಕೊಂಡ ಮಲ್ಲಿಕಾ, ಆ ಬಳಿಕ ಗ್ಲಾಮರಸ್‌ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡರು. ಅವರ ಜನಪ್ರಿಯತೆಯಿಂದ ಅವರು ಹಾಲಿವುಡ್‌ ಸಿನಿಮಾದಲ್ಲೂ ಕಾಣಿಸಿಕೊಂಡರು. ಮಲ್ಲಿಕಾ ಶೆರಾವತ್‌ ನಟನೆಯ ಆರ್‌ ಕೆ/ಆರ್ಕೆ ಸಿನಿಮಾದ…
View On WordPress
0 notes
navakarnatakatimes · 2 years
Text
 ಮದ್ಯದ ವಿಚಾರಕ್ಕೆ ಗಲಾಟೆ: ಹೂ ವ್ಯಾಪಾರಿ ಕೊಲೆ
 ಮದ್ಯದ ವಿಚಾರಕ್ಕೆ ಗಲಾಟೆ: ಹೂ ವ್ಯಾಪಾರಿ ಕೊಲೆ
ಬೆಂಗಳೂರು: ಮದ್ಯದ ವಿಚಾರಕ್ಕೆ ಸ್ನೇಹಿತರ ನಡುವೆ ಉಂಟಾದ ಗಲಾಟೆ ಹೂ ವ್ಯಾಪಾರಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೆ.ಆರ್‌.ಮಾರುಕಟ್ಟೆ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ಬನಶಂಕರಿಯ ಕದಿರೇನಹಳ್ಳಿ ನಿವಾಸಿ ಪ್ರಶಾಂತ್‌(28) ಕೊಲೆಯಾದವ. ಈ ಸಂಬಂಧ ಈತನ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಸಿಟಿ ಮಾರುಕಟ್ಟೆಯಲ್ಲಿ ಹೂ ವ್ಯಾಪಾರ ಮಾಡುವ ಪ್ರಶಾಂತ್‌, ತನ್ನ ಬಿಡುವಿನ ವೇಳೆಯಲ್ಲಿ ವೆಲ್ಡಿಂಗ್‌ ಕೆಲಸವನ್ನು ಮಾಡುತ್ತಿದ್ದ.…
View On WordPress
0 notes
navakarnatakatimes · 2 years
Text
ಪ್ರತಿಭಾ ಕಾರಂಜಿಯಲ್ಲಿ ಭಗವದ್ಗೀತೆ, ಕುರಾನ್‌ ಪಠಣ: ಶಿಕ್ಷಣ ಇಲಾಖೆ ಸೂಚನೆ
ಪ್ರತಿಭಾ ಕಾರಂಜಿಯಲ್ಲಿ ಭಗವದ್ಗೀತೆ, ಕುರಾನ್‌ ಪಠಣ: ಶಿಕ್ಷಣ ಇಲಾಖೆ ಸೂಚನೆ
ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ನಡೆಸಲಾಗುವ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಗವದ್ಗೀತೆ ಮತ್ತು ಕುರಾನ್‌ ಪಠಣ ಮಾಡಿಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವುದಕ್ಕಾಗಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಸಲಾಗುತ್ತದೆ. ಇದರಡಿ ಹೊಸ ಸೇರ್ಪಡೆಯಾಗಿ ಧಾರ್ಮಿಕ ಪಠಣ ಸ್ಪರ್ಧೆ ಆಯೋಜಿಸುವಂತೆ ಸೂಚನೆ ನೀಡಲಾಗಿದೆ. ಎಲ್ಲ ಹಂತಗಳಲ್ಲಿ ಈ ಸ್ಪರ್ಧೆ ನಡೆಸಲು ಜಿಲ್ಲಾ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ…
View On WordPress
0 notes
navakarnatakatimes · 2 years
Text
5,159 ಅತಿಥಿ ಶಿಕ್ಷಕರ ನೇಮಕಕ್ಕೆ ಸೂಚನೆ
5,159 ಅತಿಥಿ ಶಿಕ್ಷಕರ ನೇಮಕಕ್ಕೆ ಸೂಚನೆ
ಬೆಂಗಳೂರು: 2022-23ನೇ ಸಾಲಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ 5,159 ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಸೂಚಿಸಿದೆ. ಸಕ್ತ ಶೈಕ್ಷಣಿಕ ಸಾಲಿನ ಅಂತ್ಯದವರೆಗೂ ಅಥವಾ ಶಿಕ್ಷಕರ ನೇಮಕಾತಿ ನಡೆಸುವವರೆಗೆ ನೇಮಿಸಿಕೊಳ್ಳುವಂತೆ ತಿಳಿಸಿದೆ. 10,500 ರೂ. ಗೌರವಧನ ನಿಗದಿ ಮಾಡಿದೆ. ಈಗಾಗಲೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಚಿವ ಬಿ.ಸಿ. ನಾಗೇಶ್‌…
View On WordPress
0 notes
navakarnatakatimes · 2 years
Text
ಹುಟ್ಟು ಹಬ್ಬದ ದಿನವೇ ಬರ್ಬರವಾಗಿ ಹತ್ಯೆಯಾದ ಯುವಕ: ಸ್ನೇಹಿತರಿಂದಲೇ ಕೃತ್ಯ?
ಹುಟ್ಟು ಹಬ್ಬದ ದಿನವೇ ಬರ್ಬರವಾಗಿ ಹತ್ಯೆಯಾದ ಯುವಕ: ಸ್ನೇಹಿತರಿಂದಲೇ ಕೃತ್ಯ?
ಬೆಂಗಳೂರು : ಹುಟ್ಟು ಹಬ್ಬದ ದಿನವೇ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗೊಲ್ಲಹಳ್ಳಿ ನಿವಾಸಿ ಹೇಮಂತ್ ಕುಮಾರ್ (25) ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ. ಘಟನೆ ವಿವರ: ಹುಟ್ಟು ಹಬ್ಬದ ಸಲುವಾಗಿ ಹೇಮಂತ್‌ ನನ್ನು ಸ್ನೇಹಿತರು ಫೋನ್‌ ಮಾಡಿ ಮನೆಯ ಹೊರಗಡೆ ಬರಲು ಹೇಳಿದ್ದಾರೆ. ಸ್ನೇಹಿತರೊಂದಿಗೆ ರಾತ್ರಿ ಹೊರಗಡೆ ಹೋಗಿದ್ದ ಯುವಕ ಇಂದು ಬೆಳಗ್ಗೆ ಕೋನಸಂದ್ರ ಬಳಿ ಬರ್ಬರವಾಗಿ ಹತ್ಯೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಹೇಮಂತ್‌…
View On WordPress
0 notes
navakarnatakatimes · 2 years
Text
ಕಂದಾಯ, ಹಾಗೂ ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಕಣ್ಣುಗಳು: ಶಾಸಕ ಕೆ.ಮಹದೇವ್
ಕಂದಾಯ, ಹಾಗೂ ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಕಣ್ಣುಗಳು: ಶಾಸಕ ಕೆ.ಮಹದೇವ್
ಪಿರಿಯಾಪಟ್ಟಣ: ಕಂದಾಯ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಗಳು ತಾಲೂಕಿನ ಎರಡು ಕಣ್ಣುಗಳು ಇದ್ದ ಹಾಗೆ ಇವುಗಳ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಶಾಸಕ ಕೆ ಮಹದೇವ್ ತಿಳಿಸಿದರು. ತಾಲ್ಲೂಕಿನ ಆಲನಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಈ ಸಭೆಯಲ್ಲಿ ಬಂದಿರುವ ಅರ್ಜಿಗಳನ್ನು ಸಂಪೂರ್ಣವಾಗಿ…
View On WordPress
0 notes
navakarnatakatimes · 2 years
Text
ಪಿಎಸ್‌ಐ ನೇಮಕ ಅಕ್ರಮ ಬಹುದೊಡ್ಡ ಪಿತೂರಿ: ಹೈಕೋರ್ಟ್‌ಗೆ ಸಿಐಡಿ ವಿವರಣೆ
ಪಿಎಸ್‌ಐ ನೇಮಕ ಅಕ್ರಮ ಬಹುದೊಡ್ಡ ಪಿತೂರಿ: ಹೈಕೋರ್ಟ್‌ಗೆ ಸಿಐಡಿ ವಿವರಣೆ
ಬೆಂಗಳೂರು: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಅಕ್ರಮ ಸಾಧಾರಣ ಅಪರಾಧವಲ್ಲ. ಅದೊಂದು ಅತ್ಯಂತ ನೀಚ ಕೃತ್ಯವಾಗಿದ್ದು, ಇದರ ಹಿಂದೆ ಬಹುದೊಡ್ಡ ಪಿತೂರಿ  ಅಡಗಿದೆ. ತನಿಖೆ ಮೂಲಕ ಎಲ್ಲವನ್ನೂ ಬಯಲಿಗೆಳೆಯಬೇಕಿದೆ ಎಂದು ಸಿಐಡಿ ಹೈಕೋರ್ಟ್‌ಗೆ ವಿವರಿಸಿದೆ. ಪ್ರಕರಣದ ಆರೋಪಿಗಳಾದ ಸಿ.ಎನ್‌. ಶಶಿಧರ್‌ ಹಾಗೂ ಇತರರು ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ನ್ಯಾ| ಎಚ್‌.ಪಿ. ಸಂದೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಈ ವೇಳೆ ಸಿಐಡಿ ಪರ ವಾದ ಮಂಡಿಸಿದ ವಿಶೇಷ…
View On WordPress
0 notes
navakarnatakatimes · 2 years
Text
ಹೆಬ್ರಿ: ಗದ್ದೆ ಕೆಲಸ ಮಾಡುವಾಗ ಕುಸಿದು ಬಿದ್ದು ಸಾವು
ಹೆಬ್ರಿ: ಗದ್ದೆ ಕೆಲಸ ಮಾಡುವಾಗ ಕುಸಿದು ಬಿದ್ದು ಸಾವು
ಹೆಬ್ರಿ: ಬೇಳಂಜೆ ಗ್ರಾಮದ ಕೆಪ್ಪೆಕೆರೆಯ ಈಶ್ವರ ನಗರದಲ್ಲಿರುವ ತನ್ನ ಮನೆ ಬಳಿಯ ತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡಿರುವಾಗ ಯುವಕನೊರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಜು. 13ರಂದು ಸಂಭವಿಸಿದೆ. ಕೃಷ್ಣ ನಾಯ್ಕ (26) ಮೃತ ಯುವಕ. ಅವರು ಜು. 12ರಂದು ಸಂಜೆ 6 ಗಂಟೆಗೆ ತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದಾಗ ಅಲ್ಲಿಯೇ ಕುಸಿದು ಬಿದ್ದವರನ್ನು ಮನೆಗೆ ಕರೆದುಕೊಂಡು ಬಂದು ಆರೈಕೆ ಮಾಡಲಾಗಿತ್ತು. ಅವರಿಗೆ ರಾತ್ರಿ ಸಮಯ ವಿಪರೀತ ಎದೆನೋವು ಜಾಸ್ತಿಯಾದ ಕಾರಣ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ…
View On WordPress
0 notes
navakarnatakatimes · 2 years
Text
ಪಿಎಸ್‌ಐ ಅಕ್ರಮ ಭಯೋತ್ಪಾದಕ ಕೃತ್ಯ: ಹೈಕೋರ್ಟ್‌
ಪಿಎಸ್‌ಐ ಅಕ್ರಮ ಭಯೋತ್ಪಾದಕ ಕೃತ್ಯ: ಹೈಕೋರ್ಟ್‌
ಬೆಂಗಳೂರು: ಪಿಎಸ್‌ಐ ನೇಮಕ ಅಕ್ರಮ “ಸಮಾಜದ ಪಾಲಿಗೆ ಭಯೋತ್ಪಾದಕ ಕೃತ್ಯ’ ಎಂದು ತೀಕ್ಷ್ಣ ವಾಗಿ ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಇದರಲ್ಲಿ ಭಾಗಿಯಾದವರು ಮತ್ತು ಅದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ಕಾನೂನು ರೀತಿ ಶಿಕ್ಷೆ ಆಗಬೇಕು ಎಂದು ಹೇಳಿದೆ. ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ಎಡಿಜಿಪಿ ಅಮೃತ್‌ ಪೌಲ್‌ ಬಂಧನಾನಂತರದ ತನಿಖಾ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ಸಂದರ್ಭದಲ್ಲಿ ನ್ಯಾ| ಎಚ್‌.ಪಿ. ಸಂದೇಶ್‌ ಈ ಅಭಿಪ್ರಾಯ ಪಟ್ಟರು. ಪ್ರಕರಣದ ಆರೋಪಿಗಳಾದ ಸಿ.ಎನ್‌.…
View On WordPress
0 notes
navakarnatakatimes · 2 years
Text
ಭೀಕರ ಅಪಘಾತ ಕಂದಕಕ್ಕೆ ಬಸ್‌ ಉರುಳಿ 19 ಮಂದಿ ಸಾವು; ಹಲವರು ಗಂಭೀರ
ಭೀಕರ ಅಪಘಾತ ಕಂದಕಕ್ಕೆ ಬಸ್‌ ಉರುಳಿ 19 ಮಂದಿ ಸಾವು; ಹಲವರು ಗಂಭೀರ
ಇಸ್ಲಾಮಾಬಾದ್‌ : ಚಾಲಕನ ನಿಯಂತ್ರಣ ತಪ್ಪಿ ಬಸ್ಸೊಂದು ಕಂದಕಕ್ಕೆ ಉರುಳಿ 19 ಮಂದಿ ಸಾವನ್ನಪ್ಪಿರುವ ಭೀಕರ ಘಟನೆ‌ ಪಾಕಿಸ್ತಾನದ ಬಲೂಚಿಸ್ತಾನ್ ನಲ್ಲಿ ಭಾನುವಾರ ( ಜು.3) ರಂದು ನಡೆದಿದೆ. ಇಸ್ಲಾಮಾಬಾದ್‌ ನಿಂದ ಕ್ವೆಟ್ಟಾಕ್ಕೆ ತೆರಳುತ್ತಿದ್ದ ಬಸ್‌ ನಲ್ಲಿ 30 ಕ್ಕೂ ಹೆಚ್ಚಿನ ಜನರು ಪ್ರಯಾಣಿಸುತ್ತಿದ್ದರು. ಕ್ವೆಟ್ಟಾಕ್ಕೆ ಬರುವಾಗ ಬಸ್‌ ಒಮ್ಮೆಗೆ ಚಾಲಕನ ನಿಯಂತ್ರಣ ತಪ್ಪಿ, ಒಂದು ಕಡೆ ವಾಲಿ ಆಳವಾದ ಕಂದಕಕ್ಕೆ ಉರುಳಿ ಹಲವು ಪಲ್ಟಿಯಾದ ಪರಿಣಾಮ ಈ ಘಟನೆ ನಡೆದಿದೆ. ಒಟ್ಟು 19 ಮಂದಿ…
View On WordPress
0 notes
navakarnatakatimes · 2 years
Text
ಹೆಜಮಾಡಿ ರಾ.ಹೆ 66 ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಬಸ್
ಹೆಜಮಾಡಿ ರಾ.ಹೆ 66 ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಬಸ್
ಪಡುಬಿದ್ರಿ: ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ಹೆಜಮಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಮರಿಗೆ ಬಿದ್ದ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಖಾಸಗಿ ವೇಗದೂತ ಬಸ್ ಉಡುಪಿಯಿಂದ ಮಂಗಳೂರಿಗೆ  ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಹೆಜಮಾಡಿ ಟೋಲ್ ಸುರಕ್ಷತಾ ಅಧಿಕಾರಿ ಶೈಲೇಶ್ ಶೆಟ್ಟಿ, ಟೋಲ್ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಯಾಣಿಕರನ್ನು…
Tumblr media
View On WordPress
0 notes
navakarnatakatimes · 2 years
Text
ಮಗನಿಗೆ ವೈದ್ಯಕೀಯ ಸೀಟು ಕೊಡಿಸುವುದಾಗಿ ವೈದ್ಯನಿಂದ ಹಣ ಪಡೆದು ನಕಲಿ ಹನಿಟ್ರಾಪ್‌: ಐವರ ಬಂಧನ
ಮಗನಿಗೆ ವೈದ್ಯಕೀಯ ಸೀಟು ಕೊಡಿಸುವುದಾಗಿ ವೈದ್ಯನಿಂದ ಹಣ ಪಡೆದು ನಕಲಿ ಹನಿಟ್ರಾಪ್‌: ಐವರ ಬಂಧನ
ಬೆಂಗಳೂರು: ನಗರ ಪ್ರತಿಷ್ಠಿತ ಕಾಲೇಜಿನಲ್ಲಿ ನಿಮ್ಮ ಮಗನಿಗೆ ಎಂಬಿಬಿಎಸ್‌ ಸೀಟು ಕೊಡಿಸುವುದಾಗಿ ಹೇಳಿ ಕಲಬುರಗಿ ಮೂಲದ ವೈದ್ಯನನ್ನು ನಂಬಿಸಿ ಹಣ ಪಡೆದ ಬಳಿಕ ನಕಲಿ ಹನಿಟ್ರಾಪ್‌ ಮೂಲಕ 1.16 ಕೋಟಿ ರೂ.ಹಣ ವಸೂಲಿಗೆ ಇಳಿದಿದ್ದ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಆಳಂದ ಮೂಲದ ವೈದ್ಯ ಶಂಕರ್‌ ಬಾಬುರಾವ್‌ ನೀಡಿದ ದೂರಿನ ಮೇರೆಗೆ ಬೆದರಿಸಿ ಹಣ ವಸೂಲಿಗೆ ಮಾಡಿದ್ದ ನಾಗರಾಜ್‌ ಸಿದ್ದಣ್ಣ ಬೋರುಟಿ (36), ಮಲ್ಲಿಕಾರ್ಜುನ್‌ ವಾಲಿ (38), ಮಧು ಶೇಖರ್‌ (28), ಹಮೀದ್‌…
View On WordPress
0 notes
navakarnatakatimes · 2 years
Text
ಟಿ.ನರಸೀಪುರ: ಇಬ್ಬರು ಪುಟ್ಟ ಮಕ್ಕಳ ಜೊತೆ ನೇಣಿಗೆ ಶರಣಾದ ತಾಯಿ  
ಟಿ.ನರಸೀಪುರ ( ಮೈಸೂರು) : ಎರಡು ಮಕ್ಕಳ ಜೊತೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಟಿ.ನರಸೀಪುರ ತಾಲ್ಲೂಕು ರಾಮೇಗೌಡನಪುರ ಗ್ರಾಮದಲ್ಲಿ ನಡೆದಿದೆ. ಸರೋಜ (32) ಆತ್ಮಹತ್ಯೆ ಮಾಡಿಕೊಂಡ ತಾಯಿ. ಮಾವಿನಹಳ್ಳಿ ಗ್ರಾಮದ ನಿಂಗರಾಜು ಎಂಬಾತನ ಜೊತೆ ಸರೋಜ ವಿವಾಹವಾಗಿದ್ದರು. ಕೆಲ ದಿನಗಳ ಹಿಂದೆ ಗಂಡನ ಮನೆಯಿಂದ ಸ್ವಗ್ರಾಮ ರಾಮೇಗೌಡನಪುರಕ್ಕೆ ಸರೋಜ ಆಗಮಿಸಿದ್ದರು.  ಮನೆಯಲ್ಲಿ ಯಾರು ಇಲ್ಲದ ವೇಳೆ ಇಬ್ಬರು ಪುಟ್ಟ ಮಕ್ಕಳ ಜೊತೆ ನೇಣು ಬಿಗಿದು ಆತ್ಮಹತ್ಯೆ…
View On WordPress
0 notes
navakarnatakatimes · 2 years
Text
ಮಣ್ಣೆತ್ತಿನ ಅಮವಾಸ್ಯೆ: ಬಸವ ಮೂರ್ತಿಗಳ ಆರಾಧನೆ; ಕೃಷಿಕರ ಮುಂಗಾರಿನ ಮೊದಲ ಹಬ್ಬ
ಮಣ್ಣೆತ್ತಿನ ಅಮವಾಸ್ಯೆ: ಬಸವ ಮೂರ್ತಿಗಳ ಆರಾಧನೆ; ಕೃಷಿಕರ ಮುಂಗಾರಿನ ಮೊದಲ ಹಬ್ಬ
ದೋಟಿಹಾಳ: ಮಣ್ಣೆತ್ತಿನ ಅಮವಾಸ್ಯೆಗೆ ವಿಶೇಷತೆ ಇದೆ. ವರ್ಷದ 12 ಅಮವಾಸ್ಯೆಗಳಲ್ಲಿ ಬರುವ ಪ್ರಮುಖ ಅಮವಾಸ್ಯೆಗಳಲ್ಲಿ ಇದು ಒಂದು. ಇಲ್ಲಿಂದ ನೈಜ ಮಳೆಗಾಲ ಶುರುವಾಗುತ್ತದೆ ಎನ್ನವ ನಂಬಿಕೆ ರೈತರದು. ಉತ್ತರ ಕರ್ನಾಟಕದ ರೈತ ವರ್ಗಕ್ಕೆ ಮಣ್ಣೆತ್ತಿನ ಅಮವಾಸ್ಯೆ ಎಂದರೆ ಸಂಭ್ರಮವೋ ಸಂಭ್ರಮ. ಹೌದು, ರೈತ ಬಿತ್ತನೆಗೆ ಕೈ ಹಾಕುವ ಮುನ್ನ ಕೃಷಿಗೆ ಆಧಾರ ಸ್ತಂಭವಾಗಿರವ, ತನ್ನ ಶ್ರಮದ ಬದುಕಿಗೆ ಹೆಗಲು ನೀಡಿದ ಎತ್ತುಗಳನ್ನು ಪೂಜಿಸುವ, ಆರಾಧಿಸುವ ವಿಶೇಷತೆ ಹೊಂದಿರುವ ಈ ಅಮವಾಸ್ಯೆವನ್ನು ಇಲ್ಲಿ…
Tumblr media
View On WordPress
0 notes
navakarnatakatimes · 2 years
Text
ಅಗ್ನಿಪಥ ಖಂಡಿಸಿ ಭಾರತ ಬಂದ್‌
ಅಗ್ನಿಪಥ ಖಂಡಿಸಿ ಭಾರತ ಬಂದ್‌
ಹೊಸದಿಲ್ಲಿ: “ಅಗ್ನಿಪಥ’ ಯೋಜನೆ ಜಾರಿ ಮಾಡಿಯೇ ಸಿದ್ಧ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದರೂ ಅದರ ವಿರುದ್ಧದ ಪ್ರತಿಭಟನೆ ಮಾತ್ರ ತಣ್ಣಗಾಗಿಲ್ಲ. ಸೋಮವಾರ ಕೆಲವು ಸಂಘಟನೆಗಳು ಸೇನಾ ನೇಮಕಾತಿ ಯೋಜನೆ ರದ್ಧತಿಗೆ ಆಗ್ರಹಿಸಿ “ಭಾರತ್‌ ಬಂದ್‌’ಗೆ ಕರೆ ನೀಡಿದ್ದರಿಂದ ಹಲವು ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತವಾದವು. ಭಾರತ್‌ ಬಂದ್‌ ಹಿನ್ನೆಲೆ ಸೋಮವಾರ ಸುಮಾರು 595 ರೈಲುಗಳ ಸಂಚಾರ ರದ್ದು ಮಾಡಲಾಗಿತ್ತು. ದಿಲ್ಲಿಯಲ್ಲಿ ಹಲವೆಡೆ ಪ್ರತಿಭಟನೆ ನಡೆದ ಕಾರಣ ಟ್ರಾಫಿಕ್‌ ಜಾಮ್‌ ಉಂಟಾಗಿ,…
View On WordPress
0 notes