Tumgik
#ತೆರಿಗೆ ಕಡಿತ
navakarnatakatimes · 2 years
Text
ರಾಜ್ಯದ ಜನತೆಗೆ ಸಿಹಿ ಸುದ್ದಿ: ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಕಡಿತ ಸಾಧ್ಯತೆ
ರಾಜ್ಯದ ಜನತೆಗೆ ಸಿಹಿ ಸುದ್ದಿ: ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಕಡಿತ ಸಾಧ್ಯತೆ
ಬೆಂಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ತೆರಿಗೆ ಕಡಿತಗೊಳಿಸಿದ್ದು, ರಾಜ್ಯದಲ್ಲಿಯೂ ತೆರಿಗೆ ಕಡಿತ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡಿದ ಬೆನ್ನಲ್ಲೇ ಕೇರಳ, ಒಡಿಶಾ, ಮಹಾರಾಷ್ಟ್ರದಲ್ಲಿ ತೆರಿಗೆ ಇಳಿಕೆ ಮಾಡಲಾಗಿದೆ. ರಾಜ್ಯದಲ್ಲಿಯೂ ಸುಂಕ ಇಳಿಕೆ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಹೆಚ್.ಡಿ.…
Tumblr media
View On WordPress
0 notes
vnews24kannada · 3 years
Text
ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿದ್ದು ಜನಸಾಮಾನ್ಯರು ತತ್ತರಿಸಿಹೋಗಿದ್ದಾರೆ. ಭಾರೀ ಏರಿಕೆಯಾದ ಡೀಸೆಲ್, ಪೆಟ್ರೋಲ್, ಗ್ಯಾಸ್ ಬೆಲೆ ಇಳಿಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಇದೇ ವೇಳೆ ಸಂಸದೀಯ ಸಮಿತಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸುವಂತೆ ಸರ್ಕಾರಕ್ಕೆ ಸಲಹೆ ನೀಡಲಾಗಿದೆ. ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಕುರಿತ ಸಂಸದೀಯ ಸಮಿತಿಯು ಇಂಧನ ಮೇಲಿನ ತೆರಿಗೆ ಕಡಿತ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ. ಟಿಎಂಸಿ ಸಂಸದ ಸುದೀಪ್…
Tumblr media
View On WordPress
0 notes
allindiannews · 3 years
Text
ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿತ :ದರ ತಗ್ಗಿಸುವಂತೆ ಕೇಂದ್ರಕ್ಕೂ ಗೆಹ್ಲೋಟ್ ತಾಕೀತು
ರಾಜಸ್ಥಾನ: ರಾಜಸ್ಥಾನ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಅನ್ನು ಶೇ 2ರಷ್ಟು ಕಡಿಮೆಗೊಳಿಸಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ. ರಾಜಸ್ಥಾನದ ಜನರಿಗೆ ಪರಿಹಾರ ಒದಗಿಸಲು ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಶೇ 2ರಷ್ಟು ಕಡಿತಗೊಳಿಸಿದೆ. ಸಾಮಾನ್ಯ ಜನರ ಮೇಲೆ ಆರ್ಥಿಕ ಹೊರೆ ಕಡಿಮೆಯಾಗುವಂತೆ ಕೇಂದ್ರ ಸರ್ಕಾರವು ಕಡಿತ ಘೋಷಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಗೆಹ್ಲೋಟ್ ಟ್ವೀಟ್…
Tumblr media
View On WordPress
0 notes
chamundinews · 4 years
Text
ಬೆಲೆ ಏರಿಕೆ ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷದಿಂದ ನರೇಂದ್ರ ಮೋದಿ ಪ್ರತಿಕೃತಿ ದಹಿಸಿ ಪ್ರತಿಭಟನೆ!
Tumblr media
ದೇವದುರ್ಗ ಜೂನ್ (೩೦): ಬೆಲೆ ಏರಿಕೆ ಖಂಡಿಸಿ ಭಾರತದ ಕಮ್ಯುನಿಸ್ಟ್ ಪಕ್ಷದಿಂದ ನರೇಂದ್ರ ಮೋದಿ ಪ್ರತಿಕೃತಿ ದಹಿಸಿ ಮಂಗಳವಾರ ತಾಲೂಕಿ ಜಾಲಹಳ್ಳಿ ನಗರದ ಅಂಬೇಡ್ಕರ್ ವೃತ್ತದ ಬಳಿ ಪ್ರತಿಭಟನೆ ಮಾಡಲಾಯಿತು. ಕೋವಿಡ್-19 ವೈರಸ್ ನಿಯಂತ್ರಣಕ್ಕೆ ಲಾಕ್ ಡೌನ್ ಮಾಡಲಾಗಿದ್ದು, ಉದ್ಯೋಗವಿಲ್ಲದೆ ಜನಸಾಮಾನ್ಯರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಾಗಲೇ,ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ತಕ್ಷಣವೇ ಪೆಟ್ರೋಲ್ ಡೀಸೆಲ್ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿತ ಮಾಡಬೇಕು,ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲಾ ಕುಟುಂಬಗಳಿಗೆ ತಕ್ಷಣವೇ ತಿಂಗಳಿಗೆ 7500ರೂ.ನಂತೆ ಮುಂದಿನ 6ತಿಂಗಳ ವರೆಗೆ ನೀಡಬೇಕು,ಅಗತ್ಯವಿರುವ ಎಲ್ಲರಿಗೂ 10ಕೆಜಿ ಆಹಾರಧಾನ್ಯಗಳ ಕಿಟ್ ಗಳನ್ನು ಹಂಚಿಕೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಮುಖಂಡರಾದ ಶಬ್ಬೀರ್,ನರಸಣ್ಣ ನಾಯಕ್ ಮೌನೇಶ, ಗುರು ನಾಯಕ,ಹನುಮಂತ ಮಡಿವಾಳ,ಮಕ್ತುಂ ಪಾಷಾ,ರಂಗನಾಥ್ ನಾಯಕ ಚಂದ್ರಶೇಖರ ಲಿಂಗದಹಳ್ಳಿ ಸೇರಿದಂತೆ ಅನೇಕ ಭಾಗವಹಿಸಿದ್ದರು. ವರದಿ: ನಿಂಗಪ್ಪ ಚಾಮುಂಡಿ ನ್ಯೂಸ್ ದೇವದುರ್ಗ ಜಾಹೀರಾತು Read the full article
0 notes
getlifehealthy · 4 years
Text
ಕೋವಿಡ್-19: 5 ಲಕ್ಷದವರೆಗೆ ಬಾಕಿ ಇರುವ ಎಲ್ಲಾ ಆದಾಯ ತೆರಿಗೆ ಮರುಪಾವತಿಗೆ ಕೇಂದ್ರ ಸಿದ್ದ
Tumblr media
Source : Online Desk
ನವದೆಹಲಿ: ಬಾಕಿ ಇರುವ 5 ಲಕ್ಷದವರೆಗಿನ ಎಲ್ಲಾ ಆದಾಯ ತೆರಿಗೆ ಮರುಪಾವತಿಗಳನ್ನು ತಕ್ಷಣ ಬಿಡುಗಡೆ ಮಾಡುವುದಾಗಿ ಆದಾಯ ತೆರಿಗೆ ಇಲಾಖೆ ಘೋಷಿಸಿದೆ.
ದೇಶದಲ್ಲಿ ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಈ ನಿರ್ಧಾರಕ್ಕೆ ಬರಲಾಗಿದ್ದು ಈ ನಿರ್ಧಾರದಿಂದ ಸುಮಾರು 14 ಲಕ್ಷ ತೆರಿಗೆದಾರರಿಗೆ ಪ್ರಯೋಜನವಾಗಲಿದೆ.
ಈ ಬಗ್ಗೆ ಆದಾಯ ತೆರಿಗೆ ಇಲಾಖೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ. ವೇತನ ಕಡಿತ ಅಥವಾ ಉದ್ಯೋಗ ನಷ್ಟದಿಂದಾಗಿ ನಗದು ಬಿಕ್ಕಟ್ಟು ಎದುರಿಸುತ್ತಿರುವ ಅಥವಾ…
View On WordPress
0 notes
saakshatv-blog · 4 years
Text
ದೇಶದ ಆರ್ಥಿಕ ಕುಸಿತದ ನಂತರ ದೇಶದ ಜನರ ಚಿತ್ತ ನಾಳೆ ಕೇಂದ್ರ ಸರಕಾರ ಮಂಡಿಸಲಿರುವ ವಾರ್ಷಿಕ ಆದಾಯ ಮತ್ತು ವ್ಯಯದ ಲೆಕ್ಕಾಚಾರದ ಮೇಲೆ ನೆಟ್ಟಿದೆ.
ದೇಶದ ಆರ್ಥಿಕ ಕುಸಿತದ ನಂತರ ದೇಶದ ಜನರ ಚಿತ್ತ ನಾಳೆ ಕೇಂದ್ರ ಸರಕಾರ ಮಂಡಿಸಲಿರುವ ವಾರ್ಷಿಕ ಆದಾಯ ಮತ್ತು ವ್ಯಯದ ಲೆಕ್ಕಾಚಾರದ ಮೇಲೆ ನೆಟ್ಟಿದೆ.
ಈಗಾಗಲೇ ವಿಶ್ವಾದ್ಯಂತ ಆರ್ಥಿಕ ಸ್ಥಿತಿ ಮುಗ್ಗರಿಸಿದ್ದು, ಭಾರತವು ಇದಕ್ಕೆ ಹೊರತಾಗಿಲ್ಲ. ಸರ್ಕಾರ ಕಳೆದ ಕೆಲ ತಿಂಗಳುಗಳಿಂದ ಆರ್ಥಿಕ ಸ್ಥಿತಿಗೆ ಬಲ ತುಂಬಲು ಸಾಕಷ್ಟು ಯೋಜನೆಗಳನ್ನು ಅನುಸ್ಠಾನಕ್ಕೆ ತಂದಿದೆ. ಪ್ರಮುಖವಾಗಿ ಕಂಪನಿಗಳ ತೆರಿಗೆ ದರದಲ್ಲಿ ಗಣನೀಯ ಇಳಿಕೆ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಹಣ ಪೂರೈಕೆ, ಮೂಲಸೌಕರ್ಯ ನಿಧಿ ಸ್ಥಾಪನೆ ಇತ್ಯಾದಿ ಅಲ್ಲದೆ‌ ಜಿಎಸ್​ಟಿ ದರಗಳಲ್ಲಿ ಕಡಿತ, ಜಿಎಸ್​ಟಿ ಸರಳಗೊಳಿಸಿ ಉದ್ಯಮ ಸ್ನೇಹಿಯಾಗುವ ಪ್ರಯತ್ನಗಳೂ ನಡೆದಿದೆ. ಹೀಗಿದ್ದೂ ಆರ್ಥಿಕ…
View On WordPress
0 notes
satwadharanews-blog · 6 years
Text
29 ವಸ್ತುಗಳ ಮೇಲಿನ ಜಿಎಸ್ ಟಿ ಕಡಿತ, ಕರಕುಶಲ ವಸ್ತುಗಳಿಗೆ ಯಾವುದೇ ತೆರಿಗೆ ಇಲ್ಲ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಮಂಡಳಿಯು ಒಟ್ಟು 29 ವಸ್ತುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಲು ಗುರುವಾರ ನಿರ್ಧರಿಸಿದ್ದು, ಮುಖ್ಯವಾಗಿ ಕರಕುಶಲ ವಸ್ತುಗಳಿಗೆ ಶೇ. ಶೂನ್ಯ ತೆರಿಗೆ ವ್ಯಾಪ್ತಿಗೆ ತರಲಾಗಿದೆ ಎಂದು ಉತ್ತರಾಖಂಡ್ ಹಣಕಾಸು ಸಚಿವ ಪ್ರಕಾಶ್ ಪಂತ್ ಅವರು ತಿಳಿಸಿದ್ದಾರೆ.
ಜಿಎಸ್ ಟಿ ಮಂಡಳಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಂತ್ ಅವರು, ಇಂದು ನಡೆದ 25ನೇ ಸಭೆಯಲ್ಲಿ 29 ವಸ್ತುಗಳ ಮೇಲಿನ ಜಿಎಸ್‌ಟಿ ಕಡಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ…
View On WordPress
0 notes
Text
ಮತ್ತಷ್ಟು ಸರಳವಾಯ್ತು ಜಿಎಸ್‌ಟಿ
ದೆಹಲಿ: ರ್ತುದಾರರು, ಸಣ್ಣ ಉದ್ಯಮಿಗಳ ಮೇಲಿನ ಷರತ್ತುಗಳನ್ನು ಸಡಿಲಿಸಿದ ಜಿಎಸ್‌ಟಿ ಕೌನ್ಸಿಲ್ 27 ಸರಕುಗಳ ಮೇಲಿನ ತೆರಿಗೆ ಕಡಿತ ಮಾಡಿದೆ. ಜವಳಿ ಉದ್ಯಮದ ಪ್ರಮುಖ ಸರಕಾಗಿರುವ ಮಾನವ ನಿರ್ಮಿತ ನಾರಿನ ಮೇಲಿನ ತೆರಿಗೆ ಕಡಿತಗೊಳಿಸಿರುವುದರಿಂದ ಗುಜರಾತ್‌ನಂಥ ರಾಜ್ಯಗಳಲ್ಲಿರುವ ಜವಳಿ ಉದ್ಯಮಕ್ಕೆೆ ಅನುಕೂಲವಾಗಲಿದೆ. ಗುಜರಾತ್ ವರ್ಷಾಂತ್ಯಲ್ಲಿ ಚುನಾವಣೆಗೆ ಸಾಕ್ಷಿಯಾಗಲಿದೆ. ಇದೇ ಸಂದರ್ಭ ಆಯುರ್ವೇದ ಹಾಗೂ ಹೋಮಿಯೋಪತಿ ಔಷಧಗಳ ಮೇಲಿನ ತೆರಿಗೆಯಲ್ಲೂ ಇಳಿಕೆ ಮಾಡಲಾಗಿದೆ. ಇದೇ ವೇಳೆ 1.5 ಕೋಟಿ ರುಗಿಂತ…
View On WordPress
0 notes
allindiannews · 3 years
Text
ಆರ್ಥಿಕತೆಯ ಪುನಶ್ಚೇತನಕ್ಕೆ ತೆರಿಗೆ ಕಡಿತ ಮಾಡಬೇಕು ಎಂದು ಸಲಹೆ ನೀಡಿದ SBI
ನವದೆಹಲಿ: ಆರ್ಥಿಕತೆಯಲ್ಲಿ ಚೈತನ್ಯವನ್ನು ಪುನರುಜ್ಜೀವನಗೊಳಿಸಲು ತೆರಿಗೆ ದರ ಕಡಿತವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೂಚಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ದರ ಹೊಂದಾಣಿಕೆ ಮತ್ತು ಕೆಲವು ಕ್ಷೇತ್ರಗಳಿಗೆ ಜಿಎಸ್ಟಿ ದರ ಕಡಿತದಿಂದ ಆರ್ಥಿಕತೆ ಸುಧಾರಿಸಲಿದೆ ಎಂದು ಎಸ್ಬಿಐ ಹೇಳಿದೆ. ಕಡಿಮೆ ಬಡ್ಡಿದರದಂತಹ ವಿತ್ತೀಯ ನೀತಿ ಕ್ರಮಗಳು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಮಿತಿಯನ್ನು ತಲುಪಲು ಸಹಾಯ ಮಾಡಿದೆ ಎಂದು ಎಸ್ಬಿಐ ತನ್ನ ವರದಿಯಲ್ಲಿ ತಿಳಿಸಿದೆ. ವರದಿಯಲ್ಲಿ ಎಸ್ಬಿಐನ…
Tumblr media
View On WordPress
0 notes
allindiannews · 4 years
Text
ತೆರಿಗೆ ಕಡಿತ ನೀಡುವ ಮೂಲಕ ಸಾಮಾನ್ಯ ಜನರಿಗೆ ಸಮಾಧಾನ ತರಬಹುದು -ರಣದೀಪ್ ಸುರ್ಜೇವಾಲಾ
ನವದೆಹಲಿ: ನೋಟು ರದ್ದತಿ ನಂತರ ಸಂಕಷ್ಟದಲ್ಲಿರುವ ಕೈಗಾರಿಕಾ ಕ್ಷೇತ್ರಕ್ಕೆ ಮತ್ತು ವೇತನ ಪಡೆಯುವ ವರ್ಗದವರಿಗೆ ತೆರಿಗೆ ಕಡಿತ ನೀಡುವ ಮೂಲಕ ಸಾಮಾನ್ಯ ಜನರಿಗೆ ಸಮಾಧಾನ ತರಬಹುದು ಎಂಬ ನಿರೀಕ್ಷೆ ಇದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.
ಕಳೆದ ಬಜೆಟ್‌ ಪರಿಣಾಮದಿಂದ ಬಳಕೆಯ ಮಟ್ಟ ಕುಸಿತ, ನಿರುದ್ಯೋಗ ಹೆಚ್ಚಳ ಮತ್ತು ಜಿಡಿಪಿ ಕುಸಿತವುಂಟಾಗಿತ್ತು. ಆದರೂ, ಮೋದಿಯವರು 1,45,000 ಕೋಟಿಯ ಕಾರ್ಪೊರೇಟ್ ತೆರಿಗೆ ಕಡಿತ ನೀಡಿದ್ದರು. ಬಜೆಟ್ 2020 ವೇತನ…
View On WordPress
0 notes
allindiannews · 4 years
Text
ನಿಗದಿತ ವಾಣಿಜ್ಯ ಬ್ಯಾಂಕ್ ಗಳ ಜತೆ ತೆರಿಗೆ ಮಾಹಿತಿ ಹಂಚಿಕೊಳ್ಳಲು ಅವಕಾಶ ಕೊಟ್ಟ ಸಿಬಿಡಿಟಿ
ನವದೆಹಲಿ : ಆದಾಯ ತೆರಿಗೆ ಅಧಿಕಾರಿಗಳು ನಿಗದಿತ ವಾಣಿಜ್ಯ ಬ್ಯಾಂಕ್​ಗಳೊಂದಿಗೆ ಮಾಹಿತಿ ಹಂಚಿಕೊಳ್ಳಬಹುದು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿದೆ. ಆದಾಯ ತೆರಿಗೆ ಅಧಿಕಾರಿಗಳಿಗೆ ತೆರಿಗೆದಾರರ ಮಾಹಿತಿಯನ್ನು ನಿಗದಿತ ಶೆಡ್ಯೂಲ್ಡ್​ ಬ್ಯಾಂಕ್​ ಜತೆಗೆ ಹಂಚಿಕೊಳ್ಳಲು ಅವಕಾಶ ನೀಡಲಾಗಿದೆ. ಇದು ಸಾಲದಾತರು ತಮ್ಮ ಗ್ರಾಹಕರಿಗೆ ವಿವಿಧ ಪಾವತಿಗಳ ಮೇಲೆ ಟಿಡಿಎಸ್ ಕಡಿತ ನಿರ್ಧರಿಸುವಲ್ಲಿನ ತೊಂದರೆಗಳನ್ನು ಸರಾಗಗೊಳಿಸುತ್ತದೆ ಎಂದಿದೆ.
ಆಗಸ್ಟ್ 31ರ ಅಧಿಸೂಚನೆಯಲ್ಲಿ ಕೇಂದ್ರೀಯ ನೇರ…
View On WordPress
0 notes
allindiannews · 4 years
Text
ತೆವಳುತ್ತಾ ಸಾಗಿದ ವಾಹನ ಬಿಡಿಭಾಗಗಳ ಉದ್ಯಮ :ಏಕರೂಪದ ಶೇ 18% ಜಿಎಸ್ ಟಿ ಸ್ಲ್ಯಾಬ್ ಗೆ ಮನವಿ
ನವದೆಹಲಿ: ದೇಶದ ಜಿಡಿಪಿಯಲ್ಲಿ ಶೇ 2.3ರಷ್ಟು ಪಾಲು ಹೊಂದಿರುವ ಆಟೋ ಕಾಂಪೊನೆಂಟ್ ಉದ್ಯಮವು ತೆರಿಗೆ ಕಡಿತದ ಬೆಂಬಲದ ಎದುರು ನೋಡುತ್ತಿದೆ ಎಂದು ಉದ್ಯಮ ಸಂಸ್ಥೆ ಎಸಿಎಂಎ ಹೇಳಿದೆ. ಕೋವಿಡ್​ 19 ವೈರಾಣು ತಂದೊಡ್ಡಿದ ಸವಾಲಿನಿಂದ ಉದ್ಯಮದ ವಹಿವಾಟು ಕ್ಷೀಣಿಸಿದೆ. ದೇಶದ 50 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸುವ ಉದ್ಯಮವು ತನ್ನ ಪುನರುಜ್ಜೀವನಕ್ಕೆ ಆಟೋ ಘಟಕಗಳ ಮತ್ತು ವಾಹನಗಳ ಮೇಲೆ ಜಿಎಸ್​​​ ಕಡಿತ ಬಯಸುತ್ತಿದೆ.
ವಾಹನ ಉದ್ಯಮ ಚೇತರಿಕೆ ಅನುಕೂಲ ಆಗುವಂತೆ ಜಿಎಸ್​ಟಿ ದರದಲ್ಲಿ ಸ್ಲ್ಯಾಬ್…
View On WordPress
0 notes
allindiannews · 4 years
Text
ತೆರಿಗೆದಾರರಿಗೆ ಬಂಪರ್ ಆಫರ್ ;ತೆರಿಗೆ ಪಾವತಿ ವಿಧಾನ ಸರಳಗೊಳಿಸಿದ ನಿರ್ಮಲಾ ಸೀತಾರಾಮನ್
ದೆಹಲಿ: ತೆರಿಗೆ ಸುಧಾರಣೆ ಮಂತ್ರ ಪಠಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್‌ ಆದಾಯ ತೆರಿಗೆ ಕಡಿತ ಘೋಷಿಸುವುದರ ಮೂಲಕ ಮಧ್ಯಮ ವರ್ಗದವರಿಗೆ ಬಂಪರ್ ಆಫರ್ ನೀಡಿದ್ದಾರೆ. ತೆರಿಗೆ ಪಾವತಿ ವಿಧಾನ ಸರಳಗೊಳಿಸಿದ್ದಾರೆ.
2.5 ಲಕ್ಷದಿಂದ 5 ಲಕ್ಷದವರೆಗೆ ಯಾವುದೇ ತೆರಿಗೆಯಿಲ್ಲ, 5 ರಿಂದ 7.5 ಲಕ್ಷದವರೆಗೆ ಶೇ. 10ರಷ್ಟು ತೆರಿಗೆ, 7.5ರಿಂದ 10 ಲಕ್ಷದವರೆಗೆ ಶೇ.15ರಷ್ಟು ತೆರಿಗೆ, 10 ರಿಂದ 12.5ರವರೆಗೆ ಶೇ.20ರಷ್ಟು ತೆರಿಗೆ , 12.5ರಿಂದ 15 ಲಕ್ಷದವರೆಗೆ ಶೇ. 25ರಷ್ಟು ತೆರಿಗೆ, 15…
View On WordPress
0 notes