ಕುರಿಗಾಹಿ ಮತ್ತು ರತ್ನ ಪಡಿ ವ್ಯಾಪಾರಿ ಎಂಬ ಎರಡು ಪಾತ್ರಗಳ ಮೂಲಕ ವ್ಯಾಪಾರಂ ದ್ರೋಹ ಚಿಂತನೆ ಎಂಬ ನಾಣ್ಣುಡಿಯ ಅನ್ವರ್ಥದಂತಹ ಈ ಕಥೆಯ ಮುಖಾಂತರ ಜೀವನದಲ್ಲಿ ಯಾವುದೇ ವ್ಯಕ್ತಿಗೆ ಸಿಗಬೇಕಾದ ಬೆಲೆ ಮತ್ತು ಗೌರವ ಸಿಗದಿದ್ದಾಗ ಆ ವ್ಯಕ್ತಿಯ ಹೃದಯ ಛಿದ್ರ ಛಿದ್ರವಾಗುತ್ತದೆ ಎಂಬುದನ್ನು ಅರ್ಥಗರ್ಭಿತವಾಗಿ ಈ ವಿಡಿಯೋದಲ್ಲಿ ವಿವರಿಸಿ ತಿಳಿಸಲಿದ್ದಾರೆ ಶ್ರೀ ರವಿಶಂಕರ್ ಮಿರ್ಲೆಯವರು.
1 note
·
View note
ಕುಂಬಳಕಾಯಿ ಅಜ್ಜಿ ಮಕ್ಕಳ ಕಥೆ : ಭುವನೇಶ್ವರಿ ಅಂಗಡಿ
ಅಜ್ಜಿ ಮಗಳನ್ನು ನೋಡಲು ಊರಿಗೆ ಹೊರಟ್ಟಿದ್ದಳು ದಾರಿಯ ಮಧ್ಯೆದಲ್ಲಿ ಹುಲಿರಾಯ ಎದುರಾದ. ಅಜ್ಜಿಯನ್ನು ಗಬ್ಬಕ್ಕನ್ನೆ ತಿನ್ನುವುದಾಗಿ ಹುಲಿರಾಯ ಹೇಳಿದ. ಆಗ ಅಜ್ಜಿ ಏನು ಹೇಳಿದಳು, ಭುವನೇಶ್ವರಿ. ರು. ಅಂಗಡಿ ಅವರ ಮಕ್ಕಳ ಕತೆಯನ್ನು ತಪ್ಪದೆ ಮುಂದೆ ಓದಿ….
ನೀತಿ : ಉಪಾಯ ಬಲ್ಲವನಿಗೆ ಅಪಾಯವಿಲ್ಲ.
ಸಂಗ್ರಹ : ಭುವನೇಶ್ವರಿ. ರು. ಅಂಗಡಿ
ಮೂಲ : ಅಜ್ಜಿ ಕಥೆಗಳು
ಒಂದೂರಲ್ಲಿ ಒಬ್ಬ ಅಜ್ಜಿ ತನ್ನ ಮಗಳೊಂದಿಗೆ ವಾಸವಾಗಿದ್ದಳು. ಮದುವೆ ವಯಸ್ಸಿಗೆ ಬಂದ ಮಗಳನ್ನು ಬೇರೆ ಊರಿಗೆ ಮದುವೆ ಮಾಡಿಕೊಟ್ಟಳು. ಈಗ…
View On WordPress
0 notes
ಸೂಫಿ ದೃಷ್ಟಾಂತ ಕಥೆ ���ತ್ತು ನೀತಿ
ನಿರೂಪಣೆ: ಚಿದಂಬರ ನರೇಂದ್ರ
Continue reading Untitled
View On WordPress
0 notes
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಕೆಟ್ಟ ಆರ್ಥಿಕ ನೀತಿ ಅನುಸರಿಸುತ್ತಿದ್ದಾರೆ ;ಮಾಜಿ ಸಿಎಂ ಸಿದ್ದರಾಮಯ್ಯ
ಮೈಸೂರು: ಬಿಜೆಪಿಯವರು ಸುಳ್ಳನ್ನೇ ಅಗ್ರೆಸ್ಸಿವ್ ಆಗಿ ಹೇಳಲು ಹೊರಟಿದ್ದಾರೆ ಅಂತಾ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮೈಸೂರಲ್ಲಿ ಬಿಜೆಪಿ ವಿರುದ್ಧ ಗುಡಗಿದ ಮಾಜಿ ಸಿಎಂ, ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಕೆಟ್ಟ ಆರ್ಥಿಕ ನೀತಿ ಅನುಸರಿಸುತ್ತಿದ್ದಾರೆ. ದೇಶ ಅಧೋಗತಿಯತ್ತ ಹೋಗುತ್ತಿದ್ದು, ಹೀಗಾಗಿ ಜನರ ಗಮನ ಬೇರೆಡೆಗೆ ಸೆಳೆಯಲು ಸಿಎಎ, ಎನ್ಆರ್ಸಿ, ಎನ್ಪಿಆರ್ ಜಾರಿಗೆ ತಂದಿದ್ದಾರೆ. ಈ ಮೂಲಕ ‘ಗುಮ್ಮ ಬಂತು ಗುಮ್ಮ‘ ಅಂತಾ ಕಥೆ ಹೇಳುತ್ತಿದ್ದಾರೆ. ಅಂಬೇಡ್ಕರ್ ಸಂವಿಧಾನ…
View On WordPress
0 notes
ಹಲೋ ಮಿಸ್ಟರ್ ಮೋದಿ, ನೀನು ಬರಿ ಭಾರತವನ್ನು ಅರಿತರೆ ಸಾಲದು ಜೊತೆಗೆ ಭಾರತೀಯರನ್ನು ಸಹ ಅರಿಯಬೇಕು... ಸತ್ಯ ಹೇಳು ನೀ ಅಧಿಕಾರಕ್ಕೆ ಬಂದಾಗಿನಿಂದ ಒಂದಾದ್ರು ಪುಕ್ಸಟ್ಟೆ ಯೋಜನೆ ಕೊಟ್ಟಿದ್ದೀಯಾ, ಅಥ್ವಾ ಓಲೈಕೆ ಏನಾದ್ರೂ ಮಾಡಿದಿಯಾ...ಹೂಹ್ಞು ಯಾವ್ದು ಇಲ್ಲ ಬರಿ ಕೆಲಸ ಕೆಲಸ ಕೆಲಸ ಇಷ್ಟೇ ನಿನ್ ಜೀವನ... ದೇಶದ ಸಾಲ ತೀರುಸ್ತಿನಿ ಅಭಿವೃದ್ಧಿಯ ಕ್ರಾಂತಿ ಮಾಡ್ತೀನಿ ಅಂತ ಹಗಲಿರುಳು ದುಡಿತ ಕುಂತ್ರೆ ಇಲ್ಲಿ ನಮ್ಗೆ ಪುಕ್ಸಟ್ಟೆ ಯೋಜನೆ ಕೊಡೋದ್ ಯಾರು? ನೋಡಯ್ಯ ನ್ಯಾಯ ನೀತಿ ಧರ್ಮ ಅಂತ ಕೆಲಸ ಮಾಡಿದ್ದಕ್ಕೆ ನಿಮ್ ಗುರುಗಳು ಅಟಲ್ ಗೆ ಮರೆಯಲಾರದ ಸೋಲು ಕೊಟ್ಟವರು ನಮ್ ಜನ, ಇನ್ನು ನೀನು ಸಹ ಅದೇ ಮಾರ್ಗದಲ್ಲಿ ಇದ್ದಿಯಾ ಈಗ ನಿನ್ ಕೈ ಕೂಡ ಬಿಡ್ತಾರೆ ನೋಡ್ತಿರು... ನಿನ್ನ ಸೋಲಿಸೋದಿಕ್ಕೆ ಅದೆಷ್ಟು ಪಕ್ಷಗಳು ಒಂದಾಗಿ ಹಗಲಿರುಳು ಕಷ್ಟ ಪಡ್ತಿವೆ ನೋಡು, ಆದ್ರೆ ನಮ್ ಜನಕ್ಕೆ ಇದೇ ನರಿಗಳೇ ಬೇಕು , ಯಾಕಂದ್ರೆ ಜಾತಿ ಮುಖ್ಯ ನೋಡು ಅದುಕ್ಕೆ.. ನೋಟ್ ಬ್ಯಾನ್ ಮಾಡೋ ಅವಶ್ಯಕತೆ ಏನಿತ್ತು, ಭ್ರಷ್ಟ ಅಂತ ಗೊತ್ತಿದ್ರು ಅವ ನಮ್ ಜಾತಿಯವ ಅಂತ ಅವನನ್ನೇ ಗೆಲ್ಲಿಸುವ ಮನಸ್ಥಿತಿ ನಮ್ ಜನರದ್ದು, ನೀನ್ ಏನೇನೋ ಕಷ್ಟ ಪಡ್ತಿದಿಯಾ ಭ್ರಷ್ಟಾಚಾರ ಕಡಿಮೆ ಮಾಡೋಕೆ ಆದ್ರೆ ನಮ್ ಜನಕ್ಕೆ ಅದರ ಅವಶ್ಯಕತೆ ಇಲ್ಲ... ನೀನ್ ನೂರು ಸಲ #ಭಾರತ್_ಮಾತಾ_ಕೀ ಜೈ ��ಂತ ಹೇಳು, ಹೂಹ್ಞು ನಮಗೆ ನಮ್ ಜಾತಿಯವನೇ ಮುಖ್ಯ ನಮಗೆ ಅವನೇ ಗೆಲ್ಲಬೇಕು ಅಷ್ಟೇ ನಾವ್ ಜೈಕಾರ ಹಾಕೋದು ಕೂಡ ನಮ್ ಜಾತಿಯವನಿಗೆ... ಬಿಜೆಪಿಯಿಂದ ನೀನೊಬ್ಬನೇ ಕೆಲಸ ಮಾಡಿದ್ರೆ ಸಾಲ್ದು ಬೇರೆ ನಾಯಕರು ಸಹ ಕೆಲಸ ಮಾಡ್ಬೇಕು, ನಿನ್ ನೋಡಿದ್ರೆ ಒಮ್ಮೊಮ್ಮೆ ಅಯ್ಯೋ ಅನ್ಸುತ್ತೆ ಗುರುವೇ, ನೀನ್ ಒಬ್ನೆ ಅದೆಷ್ಟ್ ಕಷ್ಟ ಪಡ್ತಿದಿಯಾ ಅಂತ... ನಿಂಗೇನ್ ಗುರು ಅಧಿಕಾರ ಇಲ್ದಿದ್ರು ಬದುಕ್ತಿಯ, ಆದ್ರೆ ನಮ್ ಕಥೆ ಹೇಳು? ಒಂದ್ ಗ್ರಾಮ ಪಂಚಾಯತ್ನ ಅಧ್ಯಕ್ಷ ಅಗೋದಿಕ್ಕೂ ಯೋಗ್ಯತೆ ಇಲ್ಲದವರೆಲ್ಲ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ, ನಮಗಿರುವ ಭಯ ಕೂಡ ಅದೇ , ಅಕಸ್ಮಾತ್ ಈ ಮೂರ್ಖರ ಕೈಗೆ ದೇಶವನ್ನು ಕೊಟ್ರೆ ಕೆಲವೇ ವರ್ಷಗಳಲ್ಲಿ ದೇಶವನ್ನು ತುಂಡು ತುಂಡು ಮಾಡಿ ಹರಿದು ಹಂಚಿ ಬಿಡ್ತಾರೆ... ದುಡ್ ಹೋದ್ರು ಪರ್ವಾಗಿಲ್ಲ ಜನರನ್ನು ಸೆಳೆಯುವ ಯಾವ್ದಾದ್ರೂ ಯೋಜನೆ ಮಾಡು ಗುರುವೇ... ಸಧ್ಯಕ್ಕೆ ನಿನ್ ಬಿಟ್ರೆ ಆ ಸ್ಥಾನದಲ್ಲಿ ಮತ್ತೊಬ್ಬರನ್ನ ಊಹಿಸಿಕೊಳ್ಳೋದಿಕ್ಕೂ ಕಷ್ಟ ಆಗ್ತಿದೆ...😢 https://www.instagram.com/p/BrRy3O2gNtu/?utm_source=ig_tumblr_share&igshid=18plw8wzsops2
0 notes
ಪಂಚರಾಜ್ಯ ಚುನಾವಣಾ ಪಲಿತಾಂಶ ನೋಡಿದ ಒಬ್ಬ ಪಕ್ಕಾ ಬಿಜೆಪಿ ಕಾರ್ಯಾಕರ್ತರಾದ ನಮ್ಮಂತವರ ಮನದಾಳದ ನೋವು.... ಓದಿ
ಹಲೋ ಮಿಸ್ಟರ್ ಫಕೀರ್ ನೀನು ಬರಿ ಭಾರತವನ್ನು ಅರಿತರೆ ಸಾಲದು ಜೊತೆಗೆ ಭಾರತೀಯರನ್ನು ಸಹ ಅರಿಯಬೇಕು ...
ಸತ್ಯ ಹೇಳು ನೀ ಅಧಿಕಾರಕ್ಕೆ ಬಂದಾಗಿನಿಂದ ಒಂದಾದ್ರು ಪುಕ್ಸಟ್ಟೆ ಯೋಜನೆ ಕೊಟ್ಟಿದ್ದೀಯಾ, ಅಥ್ವಾ ಓಲೈಕೆ ಏನಾದ್ರೂ ಮಾಡಿದಿಯಾ...ಹೂಹ್ಞು ಯಾವ್ದು ಇಲ್ಲ ಬರಿ ಕೆಲಸ ಕೆಲಸ ಕೆಲಸ ಇಷ್ಟೇ ನಿನ್ ಜೀವನ...
ದೇಶದ ಸಾಲ ತೀರುಸ್ತಿನಿ ಅಭಿವೃದ್ಧಿಯ ಕ್ರಾಂತಿ ಮಾಡ್ತೀನಿ ಅಂತ ಹಗಲಿರುಳು ದುಡಿತ ಕುಂತ್ರೆ ಇಲ್ಲಿ ನಮ್ಗೆ ಪುಕ್ಸಟ್ಟೆ ಯೋಜನೆ ಕೊಡೋದ್ ಯಾರು?
ನೋಡಯ್ಯ ನ್ಯಾಯ ನೀತಿ ಧರ್ಮ ಅಂತ ಕೆಲಸ ಮಾಡಿದ್ದಕ್ಕೆ ನಿಮ್ ಗುರುಗಳು ಅಟಲ್ ಗೆ ಮರೆಯಲಾರದ ಸೋಲು ಕೊಟ್ಟವರು ನಮ್ ಜನ, ಇನ್ನು ನೀನು ಸಹ ಅದೇ ಮಾರ್ಗದಲ್ಲಿ ಇದ್ದಿಯಾ ಈಗ ನಿನ್ ಕೈ ಕೂಡ ಬಿಡ್ತಾರೆ ನೋಡ್ತಿರು...
ನಿನ್ನ ಸೋಲಿಸೋದಿಕ್ಕೆ ಅದೆಷ್ಟು ಪಕ್ಷಗಳು ಒಂದಾಗಿ ಹಗಲಿರುಳು ಕಷ್ಟ ಪಡ್ತಿವೆ ನೋಡು, ಆದ್ರೆ ನಮ್ ಜನಕ್ಕೆ ಇದೇ ನರಿಗಳೇ ಬೇಕು , ಯಾಕಂದ್ರೆ ಜಾತಿ ಮುಖ್ಯ ನೋಡು ಅದುಕ್ಕೆ..
ನೋಟ್ ಬ್ಯಾನ್ ಮಾಡೋ ಅವಶ್ಯಕತೆ ಏನಿತ್ತು, ಭ್ರಷ್ಟ ಅಂತ ಗೊತ್ತಿದ್ರು ಅವ ನಮ್ ಜಾತಿಯವ ಅಂತ ಅವನನ್ನೇ ಗೆಲ್ಲಿಸುವ ಮನಸ್ಥಿತಿ ನಮ್ ಜನರದ್ದು, ನೀನ್ ಏನೇನೋ ಕಷ್ಟ ಪಡ್ತಿದಿಯಾ ಭ್ರಷ್ಟಾಚಾರ ಕಡಿಮೆ ಮಾಡೋಕೆ ಆದ್ರೆ ನಮ್ ಜನಕ್ಕೆ ಅದರ ಅವಶ್ಯಕತೆ ಇಲ್ಲ...
ನೀನ್ ನೂರು ಸಲ #ಭಾರತ್_ಮಾತಾ_ಕೀ ಜೈ ಅಂತ ಹೇಳು, ಹೂಹ್ಞು ನಮಗೆ ನಮ್ ಜಾತಿಯವನೇ ಮುಖ್ಯ ನಮಗೆ ಅವನೇ ಗೆಲ್ಲಬೇಕು ಅಷ್ಟೇ ನಾವ್ ಜೈಕಾರ ಹಾಕೋದು ಕೂಡ ನಮ್ ಜಾತಿಯವನಿಗೆ...
ಬಿಜೆಪಿಯಿಂದ ನೀನೊಬ್ಬನೇ ಕೆಲಸ ಮಾಡಿದ್ರೆ ಸಾಲ್ದು ಬೇರೆ ನಾಯಕರು ಸಹ ಕೆಲಸ ಮಾಡ್ಬೇಕು, ನಿನ್ ನೋಡಿದ್ರೆ ಒಮ್ಮೊಮ್ಮೆ ಅಯ್ಯೋ ಅನ್ಸುತ್ತೆ ಗುರುವೇ, ನೀನ್ ಒಬ್ನೆ ಅದೆಷ್ಟ್ ಕಷ್ಟ ಪಡ್ತಿದಿಯಾ ಅಂತ...
ನಿಂಗೇನ್ ಗುರು ಅಧಿಕಾರ ಇಲ್ದಿದ್ರು ಬದುಕ್ತಿಯ, ಆದ್ರೆ ನಮ್ ಕಥೆ ಹೇಳು?
ಒಂದ್ ಗ್ರಾಮ ಪಂಚಾಯತ್ನ ಅಧ್ಯಕ್ಷ ಅಗೋದಿಕ್ಕೂ ಯೋಗ್ಯತೆ ಇಲ್ಲದವರೆಲ್ಲ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ, ನಮಗಿರುವ ಭಯ ಕೂಡ ಅದೇ, ಅಕಸ್ಮಾತ್ ಈ ಮೂರ್ಖರ ಕೈಗೆ ದೇಶವನ್ನು ಕೊಟ್ರೆ ಕೆಲವೇ ವರ್ಷಗಳಲ್ಲಿ ದೇಶವನ್ನು ತುಂಡು ತುಂಡುಮಾಡಿ ಹರಿದು ಹಂಚಿ ಬಿಡ್ತಾರೆ...
ದುಡ್ ಹೋದ್ರು ಪರ್ವಾಗಿಲ್ಲ ಜನರನ್ನು ಸೆಳೆಯುವ ಯಾವ್ದಾದ್ರೂ ಯೋಜನೆ ಮಾಡು ಗುರುವೇ... ಸಧ್ಯಕ್ಕೆ ನಿನ್ ಬಿಟ್ರೆ ಆ ಸ್ಥಾನದಲ್ಲಿ ಮತ್ತೊಬ್ಬರನ್ನ ಊಹಿಸಿಕೊಳ್ಳೋದಿಕ್ಕೂ ಕಷ್ಟ ಆಗ್ತಿದೆ...
0 notes
ಸಾವು ಬದುಕಿನ ಅಂತ್ಯವಲ್ಲ
“ಸಾವು ಬದುಕಿನ ಅಂತ್ಯವಲ್ಲ, ಸಾವಿನ ನಂತರವೂ ಬದುಕಿದೆ” ಎಂಬುದನ್ನು ತೋರಿಸಿಕೊಟ್ಟವಳು ಸೀತಾಮಾತೆ. ಬೆಂಕಿಯಲ್ಲಿ ಬಿದ್ದು ಎದ್ದವಳು. ರಾಮನನ್ನು ಪಡೆಯಲು ಸಾವನ್ನು ಅಪ್ಪಿದವಳು. ಆತ್ಮಸ್ವರದಲ್ಲಿ ಕರೆದರೆ ಭಗವಂತ ಆತ್ಮಶ್ರವಣದಲ್ಲಿ ಕೇಳಿಸಿಕೊಳ್ಳುತ್ತಾನೆ ಎಂಬುದನ್ನು ಸಾಬೀತು ಮಾಡಿದವಳು. ಬಾಹುಬಲ ಶಾಶ್ವತವಲ್ಲ, ಭಾವಬಲ ಶಾಶ್ವತ ಎಂಬುದನ್ನು ನಿರೂಪಿಸಿದವಳು. ಅಂತಹ ಸೀತಾಮಾತೆಯ ಜೀವನ ಕಥೆ ನಮಗೆ ಅನೇಕ ಪಾಠಗಳನ್ನು ಹೇಳಿಕೊಡುತ್ತದೆ. “ಮನಸನರಿಯದೇ ಮೈಯನಾಳುವುದಲ್ಲ ಪುರುಷನ ಸಾಧನೆ” ಎಂಬ ನೀತಿ…
View On WordPress
0 notes
ನೀತಿ ಕಥೆ
ನೀತಿ ಕಥೆ
ಒಬ್ಬ ಮರದ ಕೆಲಸದವನು ರಾತ್ರಿ ತನ್ನ ಕೆಲಸವನ್ನು ಮುಗಿಸಿ ಎಂದಿನಂತೆ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ಹೊರಡುತ್ತಾನೆ. ಆ ಹೊತ್ತಿನಲ್ಲಿ ಒಂದು ದೊಡ್ಡ ಹಾವೊಂದು ಅಂಗಡಿಗೆ ನುಗ್ಗುತ್ತದೆ. ಅಲ್ಲಿ ತನಗೆ ಏನಾದರೂ ಆಹಾರ ಸಿಗಬಹುದೆಂದು ಅತ್ತ ಇತ್ತ ತಿರುಗುತ್ತದೆ. ಹಾವು ಹಾಗೆ ತಿರುಗುತ್ತಿರುವಾಗ, ಅಲ್ಲಿರುವ ಎರಡು ಬದಿಯಲ್ಲಿಯೂ ಹರಿತವಾಗಿರುವ ಒಂದು ಗರಗಸಕ್ಕೆ ತಾಗಿ ಅದಕ್ಕೆ ಸಣ್ಣದಾದ ಗಾಯವಾಗುತ್ತದೆ. ಹಾವಿಗೆ ಸಿಟ್ಟು ಬಂದು ಆ ಗರಗಸಕ್ಕೆ ಕಚ್ಚುತ್ತದೆ. ಆಗ ಅದರ ಬಾಯಿಗೆ ಕೂಡ…
View On WordPress
0 notes
ಓಶೋ ಹೇಳಿದ ಸೂಫಿ ನೀತಿ ಕಥೆ...
ಓಶೋ ಹೇಳಿದ ಸೂಫಿ ನೀತಿ ಕಥೆ…
ಯಾರು ಸಂಗೀತ ವಾದ್ಯವನ್ನು ನುಡಿಸಬಲ್ಲರೋ, ವಾದ್ಯ ಅವರಿಗೇ ಸೇರಿದ್ದು. ಬದುಕು ಕೂಡ ಹೀಗೆಯೇ. ಯಾರು ಬದುಕಿನ ಆಳಕ್ಕಿಳಿದು ಬದುಕನ್ನ ಅನುಭವಿಸಬಲ್ಲರೋ, ಬದುಕು ಅವರಿಗೇ ಸೇರಿದ್ದು! ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
(more…)
View On WordPress
0 notes
ತಂದೆ 'ಶವಪೆಟ್ಟಿಗೆ ಜೋಪಾನವಾಗಿಡು' ಅಂದಿದ್ದೇಕೆ? : ನೀತಿ ಕಥೆ
ತಂದೆ 'ಶವಪೆಟ್ಟಿಗೆ ಜೋಪಾನವಾಗಿಡು' ಅಂದಿದ್ದೇಕೆ? : ನೀತಿ ಕಥೆ ~ Tea time stories
ಒಬ್ಬ ರೈತನಿಗೆ ಬಹಳ ವಯಸ್ಸಾಗಿತ್ತು. ಅವನಿಗೆ ಹೊಲದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಸದಾ ವರಾಂಡದಲ್ಲೇ ಕುಳಿತುಕೊಂಡು ದಿನ ಕಳೆಯುತ್ತಿದ್ದನು. ಅವನ ಮಗ ಯಾವಾಗಲೂ ಹೊಲದಲ್ಲಿ ಕೆಲಸ ಮಾಡುತ್ತಿದ್ದನು. ಮಗನು ಯಾವ ಸಮಯದಲ್ಲಿ ನೋಡಿದರೂ ಅವರ ತಂದೆ ಅಲ್ಲಿಯೇ ಕುಳಿತಿರುವುದು ಕಾಣುತ್ತಿತ್ತು.
“ಇವರು ಇನ್ನು ಮುಂದೆ ಯಾವುದೇ ಕೆಲಸಕ್ಕೂ ಉಪಯೋಗಕ್ಕೆ ಬರುವುದಿಲ್ಲ” ಎಂದು ಮಗನು ಭಾವಿಸಿದನು. “ಇನ್ನು ಮುಂದೆ ಇವರಿಂದ ಏನೂ ಮಾಡಲು ಸಾಧ್ಯವಿಲ್ಲ” ಎಂದು ತಿಳಿಯಿತು. ಇದರಿಂದ ಮಗನಿಗೆ…
View On WordPress
0 notes
ಯಶಸ್ವಿ ಬದುಕಿಗೆ ಪಂಚತಂತ್ರದ 20 ನುಡಿಚಿತ್ರಗಳು : ಭಾಗ 1
ಪಂಚತಂತ್ರ ಭಾರತೀಯ ಬೋಧನಾ ಸಾಹಿತ್ಯದಲ್ಲೇ ಅತ್ಯಂತ ವಿಭಿನ್ನವೂ ವಿಶಿಷ್ಟವೂ ಆದ ಕೃತಿ. ಇಲ್ಲಿವೆ ಯಶಸ್ವಿ ಬದುಕಿಗೆ ಪಂಚತಂತ್ರದ 20 ನುಡಿಚಿತ್ರಗಳು...
ಪಂಚತಂತ್ರಭಾರತೀಯ ಬೋಧನಾ ಸಾಹಿತ್ಯದಲ್ಲೇ ಅತ್ಯಂತ ವಿಭಿನ್ನವೂ ವಿಶಿಷ್ಟವೂ ಆದ ಕೃತಿ. ಮೂಲ ಸಂಸ್ಕೃತದಲ್ಲಿರುವ ಇದನ್ನು ವಿಷ್ಣುಶರ್ಮ ಎಂಬ ಹೆಸರಿನ ಆಚಾರ್ಯರು ರಚಿಸಿದರೆಂದು ಪ್ರತೀತಿ. ಮುಂದೆ ಜನಪ್ರಿಯಗೊಂಡು ವಿಶ್ವಾದ್ಯಂತ ಹರಡಿದ ಪಂಚತಂತ್ರದ ಕಥೆಗಳು ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಅಷ್ಟು ಮಾತ್ರವಲ್ಲ, ಇದರಿಂದ ಪ್ರೇರಣೆಗೊಂಡು ಕತೆಗಳ ಪುನರ್ರಚನೆ, ಪುನರ್ನಿರೂಪಣೆ ಮೊದಲಾದ ಪ್ರಯೋಗಗಳೂ ನಡೆದಿವೆ. ಕಲೆ, ನಾಟಕ, ವ್ಯಕ್ತಿತ್ವ ವಿಕಸನ ಪಾಠಗಳೇ ಮೊದಲಾದ ಹಲವು ಪ್ರಕಾರಗಳಲ್ಲಿ ಪಂಚತಂತ್ರಗಳ…
View On WordPress
0 notes
ಅಡ್ಡಿ ಮಾಡಬಲ್ಲ ಅಟಕ್ ನದಿ ಎಲ್ಲಿದೆ!? : ರಾಮತೀರ್ಥರು ಹೇಳಿದ ದೃಷ್ಟಾಂತ ಕಥೆ ಮತ್ತು ನೀತಿ
“ನಾವೆಲ್ಲರೂ ಜೀವನವೆಂಬ ಅಟಕ್ ನದಿಯನ್ನು ದಾಟಲೇಬೇಕಾದ ಅನಿವಾರ್ಯತೆಯಲ್ಲಿ ಇರುವವರು. ಅನುಮಾನಿಸುತ್ತಾ ನೀತರೆ ಮುಳುಗಿಹೋಗುತ್ತೇವೆ, ರಣಜೀತಸಿಂಹನಂತೆ ಮುನ್ನುಗ್ಗಿದ್ದರೆ, ನಮ್ಮನ್ನು ಮುಳುಗಿಸಬಲ್ಲ ನದಿಯೇ ಉಳಿಯುವುದಿಲ್ಲ!” ಇದು ಈ ದೃಷ್ಟಾಂತ ಕಥೆಯ ಅಂತರಾರ್ಥ ~ ಪ್ರಣವ ಚೈತನ್ಯ
“ನಾವೆಲ್ಲರೂ ಜೀವನವೆಂಬ ಅಟಕ್ ನದಿಯನ್ನು ದಾಟಲೇಬೇಕಾದ ಅನಿವಾರ್ಯತೆಯಲ್ಲಿ ಇರುವವರು. ಅನುಮಾನಿಸುತ್ತಾ ನಿಂತರೆ ಮುಳುಗಿಹೋಗುತ್ತೇವೆ, ರಣಜೀತ ಸಿಂಹ ಮತ್ತವನ ಸೇನೆಯಂತೆ ಮುನ್ನುಗ್ಗಿದ್ದರೆ, ನಮ್ಮನ್ನು ಮುಳುಗಿಸಬಲ್ಲ ನದಿಯೇ ಉಳಿಯುವುದಿಲ್ಲ!” ಇದು ಸ್ವಾಮಿ ರಾಮತೀರ್ಥರು ನೀಡಿದ ದೃಷ್ಟಾಂತದ ಅಂತರಾರ್ಥ ~ ಪ್ರಣವ ಚೈತನ್ಯ | ಕಲಿಕೆಯ ಟಿಪ್ಪಣಿಗಳು
ಬಹಳ ಹಿಂದೆ ನಾರ್ವೆಯಲ್ಲಿ ಒಬ್ಬ ರಾಜನಿದ್ದ. ಈ ರಾಜ ತನ್ನ ಕೋಣೆಯಲ್ಲಿ ಒಂದು ಕೊಳವೆಯನ್ನು ನೇತು ಬಿಟ್ಟಿದ್ದನು, ಅದರ ತಳದಲ್ಲಿ ನೀರು ತುಂಬಿತ್ತು.…
View On WordPress
0 notes
ಸಾವು ಬದುಕಿನ ಅಂತ್ಯವಲ್ಲ “ಸಾವು ಬದುಕಿನ ಅಂತ್ಯವಲ್ಲ, ಸಾವಿನ ನಂತರವೂ ಬದುಕಿದೆ” ಎಂಬುದನ್ನು ತೋರಿಸಿಕೊಟ್ಟವಳು ಸೀತಾಮಾತೆ. ಬೆಂಕಿಯಲ್ಲಿ ಬಿದ್ದು ಎದ್ದವಳು. ರಾಮನನ್ನು ಪಡೆಯಲು ಸಾವನ್ನು ಅಪ್ಪಿದವಳು. ಆತ್ಮಸ್ವರದಲ್ಲಿ ಕರೆದರೆ ಭಗವಂತ ಆತ್ಮಶ್ರವಣದಲ್ಲಿ ಕೇಳಿಸಿಕೊಳ್ಳುತ್ತಾನೆ ಎಂಬುದನ್ನು ಸಾಬೀತು ಮಾಡಿದವಳು. ಬಾಹುಬಲ ಶಾಶ್ವತವಲ್ಲ, ಭಾವಬಲ ಶಾಶ್ವತ ಎಂಬುದನ್ನು ನಿರೂಪಿಸಿದವಳು. ಅಂತಹ ಸೀತಾಮಾತೆಯ ಜೀವನ ಕಥೆ ನಮಗೆ ಅನೇಕ ಪಾಠಗಳನ್ನು ಹೇಳಿಕೊಡುತ್ತದೆ. “ಮನಸನರಿಯದೇ ಮೈಯನಾಳುವುದಲ್ಲ ಪುರುಷನ ಸಾಧನೆ” ಎಂಬ ನೀತಿ ಅಲ್ಲಿದೆ, ಮಾನವತಿಯ ಮಾನವನ್ನು ಹರಣ ಮಾಡುವುದು ಮಾನವತೆಯಲ್ಲ ದಾನವತೆ ಎಂಬ ಸತ್ಯ ಅಲ್ಲಿದೆ. ಬಾಹುಬಲದಿಂದ ಗೆಲ್ಲುವುದಲ್ಲ ಭಾವದಿಂದ ಗೆಲ್ಲು-ಅಂತರಂಗದಿಂದ ಗೆಲ್ಲು ಎನ್ನುವ ಸಂದೇಶವಲ್ಲಿದೆ. ಹೆಣ್ಣಿಗೆ ನಡತೆಯಂತಾ ರಕ್ಷಣೆ ಇನ್ಯಾವುದೂ ಇಲ್ಲ ಎನ್ನುವದಲ್ಲಿ ಸಾಬೀತಾಗಿದೆ. ಕತ್ತಲೆಗೆ ಯಾವಾಗಲೂ ಬೆಳಕಿನ ಭಯ. ಆದರೆ ಬೆಳಕಿಗೆ ಯಾವ ಭಯವೂ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. “ಪರಮಪುರುಷನ ಹೊರತು ಇನ್ನೆಲ್ಲಾ ಪರಪುರುಷರು” ಎನ್ನುವ ಸೀತೆಯ ಭಾವ ನಿಜಕ್ಕೂ ಒಂದು ಆದರ್ಶ.
0 notes